ಕಲ್ಲಡ್ಕ

ಅಮ್ಟೂರು ಗ್ರಾಮದ ಬಿಜೆಪಿಯ ಬೂತ್ ಸಮಿತಿ ಸಭೆ

ಅಮ್ಟೂರು ಗ್ರಾಮದ ಬಿಜೆಪಿಯ 182ನೇ ಬೂತ್ ಸಮಿತಿ ಸಭೆ, ಪದಾಧಿಕಾರಿಗಳ ಆಯ್ಕೆ ಬೈದರಡ್ಕ ಪ್ರಭಾಕರ ಶೆಟ್ಟಿ ಅವರ ಮನೆಯಲ್ಲಿ ನಡೆಯಿತು.

www.bantwalnews.com Editor: Harish Mambady

ಜಾಹೀರಾತು

For Advertisements Contact: 9448548127

ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಬೈದರಡ್ಕ ಪ್ರಭಾಕರ ಶೆಟ್ಟಿ ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ವೇಣು ಗೋಪಾಲ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಪುರುಷೋತ್ತಮ ಪೂಜಾರಿ ಶಾಂತಿಪಾಲಿಕೆ, ಜಿತೇಶ್ ಬಾಳಿಕೆ ಹಾಗೂ ಸದಸ್ಯರಾಗಿ ಪ್ರೇಮಾ ಎಸ್ ಶೆಟ್ಟಿ ಇಂದಿರಾ ರೈ ದೇವಕ್ಕಿ ಪೂಜಾರಿ, ತ್ರಿವೇಣಿ, ಪ್ರಮೀಳ ವಸಂತ್, ವಿಶಾಲಕ್ಷಿ ಶರತ್ ಕುಮಾರ್, ಪುರುಷೋತ್ತಮ ಟೈಲರ್, ದಿವಾಕರ ಪೂಜಾರಿ, ವಿಖ್ಯಾತ್ ಶೆಟ್ಟಿ ಬಾಳಿಕೆ, ನಿತಿನ್ ಕುಲಾಲ್, ದಾಮೋದರ ಪೂಜಾರಿ, ರೋಹಿತ್ ಕುಮಾರ್, ಸತೀಶ್,  ವಾಸುದೇವ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿಗಾರ್ ಆಯ್ಕೆಗೊಂಡರು

ಜಾಹೀರಾತು

ಅಧ್ಯಕ್ಷತೆಯನ್ನು ಗೋಳ್ತಮಜಲು ಗ್ರಾಮ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಂತ ಗೌಡ ವಹಿಸಿದ್ದರು. ಅಮ್ಟೂರು ಗ್ರಾಮ ಸಮಿತಿಯ ಚುನಾವಣಾ ಪ್ರಭಾರಿ ಮಾಣಿ ಗಣೇಶ್ ರೈ ಭಾಗವಹಿಸಿದ್ದರು ಹಿರಿಯರಾದ ರಮೇಶ್ ಶೆಟ್ಟಿ ಕರಿಂಗಾನ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶರತ್ ಕುಮಾರ್ ಅಮ್ಟೂರು, ವೇಣುಗೋಪಾಲ್ ಶೆಟ್ಟಿಗಾರ್, ಲೋಕನಾಥ ರೈ, ಕೌಶಲ್ ಬಾಳಿಕೆ ಹಾಗೂ ಬೂತ್ ಸಮಿತಿಯ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ