ಬಂಟ್ವಾಳ

ಸಾರ್ವಜನಿಕರೇ ಮಿನಿ ವಿಧಾನಸೌಧ ಕ್ಲೀನ್ ಇಡಲು ಸಹಕರಿಸಿ – ತಹಶೀಲ್ದಾರ್

ಸ್ವಚ್ಚತೆಯ ದೃಷ್ಟಿಯಿಂದ ಸಾರ್ವಜನಿಕರೂ ಮಿನಿ ವಿಧಾನಸೌಧವನ್ನು ತಮ್ಮ ಮನೆಯಂತೆ ಭಾವಿಸಬೇಕು ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಹೇಳಿದ್ಧಾರೆ.

ಜಾಹೀರಾತು

ಮಿನಿ ವಿಧಾನಸೌಧ ಅವ್ಯತವಸ್ಥೆ ಕುರಿತು ಸಾರ್ವಜನಿಕರು ಸಿಎಂ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅವರ ಪ್ರಗತಿ ಪರಿಶೀಲನೆ ಸಂದರ್ಭ ಪ್ರಸ್ತಾಪಿಸಿದಾಗ ಉತ್ತರಿಸಿದ ತಹಶೀಲ್ದಾರ್, ಮಿನಿ ವಿಧಾನಸೌಧ ಸ್ವಚ್ಛವಾಗಿಡಲು ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಮೊದಲು ಸರಕಾರಿ ಕಚೇರಿಗೆ ಗೌರವ ಸಲ್ಲಿಸಲು ಕಲಿಯಿರಿ, ಮಿನಿವಿಧಾನಸೌಧವನ್ನು ತಮ್ಮ ಮನೆಯೆಂದು ಭಾವಿಸಿ, ತಮ್ಮ ಪೂರ್ಣ ಶ್ರಮವನ್ನು ಸ್ವಚ್ಚತೆಯ ಬಗ್ಗೆ ಗಮನಹರಿಸುತ್ತಿದ್ದೇವೆ. ಕೆಟ್ಟು ಹೋಗಿರುವ ಲಿಫ್ಟ್ ನಮ್ಮ ಸಂಬಳದ ಹಣವನ್ನು ಹಾಕಿ ಸರಿಪಡಿಸಲು ತೀರ್ಮಾನಿಸಿದ್ದೆವೆ, ಈಗಾಗಲೇ ಮಿನಿವಿಧಾನಸೌಧಕ್ಕೆ ಪೈಂಟ್ ಕೊಡಿಸಲಾಗಿದೆ. ವಿದ್ಯುತ್ ಸಮಸ್ಯೆ ನಿವಾರಣೆ ಸೋಲಾರ್ ವ್ಯವಸ್ಥೆ  ಕಲ್ಪಿಸಲು ಚಿಂತಿಸಲಾಗಿದೆ. ಸಾರ್ವಜನಿಕರು ಕೂಡ ಮಿನಿ ವಿಧಾನಸೌಧದ ಸ್ವಚ್ಚತೆಗೆ ನಮ್ಮ ಸಹಕರಿಸುವಂತೆ ಕೋರಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ