ವಿಶೇಷ ವರದಿ

ತ್ಯಾಜ್ಯವೆಂದು ಎಸೆದ ಬಾಟಲ್ ಗೆ ಹೊಸರೂಪ

ತ್ಯಾಜ್ಯದ ಬಾಟಲಿ ಹೀಗಾಯ್ತು ನೋಡಿ

ನದಿ, ಸಾಗರ ಕಿನಾರೆಗಳಲ್ಲಿ ತ್ಯಾಜ್ಯ ಗಳೆಂದು ಎಸೆದ ಬಾಟಲ್ ಗಳಿಗೆ ಕಲಾತ್ಮಕ ಸ್ಪರ್ಶ ನೀಡಿ ಮನೆಯಲ್ಲಿ ಕಲಾಕೃತಿಯಾಗಿ ಶೋಭಿಸುವ ಮರು ಬಳಕೆಯ ಪ್ರಯತ್ನ ವನ್ನು ಮಂಗಳೂರಿನ ಕಲಾವಿದೆ ಮೇಘಾ ಮೆಂಡನ್ ಮಾಡಿದ್ದಾರೆ.

ಕಳೆದ ನಾಲ್ಕು ಭಾನುವಾರಗಳಲ್ಲಿ ಈ ಬಾಟಲ್ ಕಲಾಕೃತಿ ರಚನೆಯ ಶಿಬಿರವನ್ನು ಮಾಡಿದ್ದು ಇದರಲ್ಲಿ ಮಕ್ಕಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಿರಿಯರು ಭಾಗವಹಿಸಿದ್ದರು.

ಜಾಹೀರಾತು

ಇದರಲ್ಲಿ ರಚನೆಯಾದ ಬಾಟಲ್ ಕಲಾಕೃತಿ ಗಳ ಪ್ರದರ್ಶನ ಈಗ ಸಾರ್ವಜನಿಕರಿಗೆ ಮೇ 25 ಮತ್ತು 26 ರಂದು ಬೊಕ್ಕ ಪಟ್ಟ್ನ ದ ಫಲ್ಗುಣಿ ನದೀ ಕಿನಾರೆಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಮನೆ ಮನೆಯ ತ್ಯಾಜ್ಯ ಗಳು ಬೀದಿ, ನದಿ, ಸಾಗರ ಬದಿಗೆ ಹೋಗದೇ ಮನೆಯಲ್ಲಿ ಕಲಾಕೃತಿ ಗಳಾಗು ವ ರೀತಿಯಲ್ಲಿ ಮರು ಬಳಕೆ ಆಗಬೇಕೆಂಬುದು ಈ ಪ್ರಕಾರದ ಪ್ರಯತ್ನ.

  • ದಿನೇಶ್ ಹೊಳ್ಳ, ಖ್ಯಾತ ಕಲಾವಿದರು, ಪರಿಸರಪ್ರೇಮಿ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ