ಬಂಟ್ವಾಳ

ಆಲದಪದವು ಅಕ್ಷರ ಭಾರತಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಕರಾಟೆಯಲ್ಲಿ ಸಾಧನೆ

ಆಲದಪದವು: ಶೀಟೋ – ರಿಯೂ ಕರಾಟೆ – ಡೋ ಹನ್ನೊಂದನೇ ವೆಸ್ಟರ್ನ್ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಫ್ ಮಂಗಳೂರಿನ ಹಂಪನಕಟ್ಟೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಕಟ್ಟಡದ ನಂದಿನಿ ಸಭಾಭವನದಲ್ಲಿ ನಡೆಯಿತು.ಅಕ್ಷರ ಭಾರತಿ ಆಂಗ್ಲಮಾಧ್ಯಮ ಪ್ರೌಢ ಶಾಲೆ ಆಲದಪದವು ಇಲ್ಲಿನ ಕರಾಟೆ ವಿದ್ಯಾರ್ಥಿಗಳು ಈ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ್ದು, ಸಾಧನೆ ಮೆರೆದಿದ್ದಾರೆ.

ಜಾಹೀರಾತು

 

ಒಂಬತ್ತನೇ ತರತಿಯ ಕು ಶೋನಿಕಾ ವಿ.ಆರ್ ಬಂಗೇರ ಕುಮಿತೆ ವಿಭಾಗದಲ್ಲಿ ಪ್ರಥಮ ಕಟಾದಲ್ಲಿ ತೃತೀಯ, ಮಹಮ್ಮದ್ ಫಾಝಿಲ್ ಅನ್ವ ಝ್ ಎಂಟನೇ ತರಗತಿ ಕಟಾ ದ್ವಿತೀಯ, ಕುಮಿತೆ ದ್ವಿತೀಯ, ಸ್ಕಂದ ಆರನೇ ತರಗತಿ ಕಟಾ ತೃತೀಯ, ಕುಮಿತೆ ದ್ವಿತೀಯ, ಮನ್ವಿತ್ ಆರನೇ ತರಗತಿ ಕಟಾ ಪ್ರಥಮ, ನವನೀತ್. ಆರ್ ನಾಲ್ಕನೇ ತರಗತಿ ಕಟಾ ತೃತೀಯ ಮೋಕ್ಷಿತ್ ಮೂರನೇ ತರಗತಿ ಪ್ರಥಮ, ಕುಮಿತೆ ತೃತೀಯ ಸ್ಥಾನ ಪಡೆದು ಮೂರು ಚಿನ್ನದ ಪದಕ, ಮೂರು ಬೆಳ್ಳಿ ಪದಕ ನಾಲ್ಕು ಕಂಚಿನ ಪದಕದೊಂದಿಗೆ ಪ್ರಮಾಣ ಪತ್ರ ಪಡೆದುಕೊಂಡಿರುತ್ತಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಶಾಲಾ ಮೂಖ್ಯೋಪಾದ್ಯಾಯರಾದ ಮೋಹನ್.ಹೆಚ್ ಸಂಚಾಲಕರಾದ ಮೋಹನ್ ರೈ.ಕೆ, ಕರಾಟೆ ಶಿಕ್ಷಕ ಸೆನ್ಸಾಯಿ ವಸಂತ. ಕೆ. ಬಂಗೇರ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ