ಬಂಟ್ವಾಳ

ಜೇಸಿ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾಗಿ ಹರ್ಷರಾಜ್, 23ರಂದು ಪದಗ್ರಹಣ

www.bantwalnews.com

ಜೋಡುಮಾರ್ಗ ನೇತ್ರಾವತಿ ಜೇಸಿ ಅಧ್ಯಕ್ಷರಾಗಿ ಹರ್ಷರಾಜ್ ಸಿ. ಆಯ್ಕೆಯಾಗಿದ್ದಾರೆ. 23ರಂದು ಬಂಟ್ವಾಳ ರೈಲ್ವೆ ನಿಲ್ದಾಣ ಬಳಿ ಇರುವ ರೋಟರಿ ಕ್ಲಬ್ ಹಾಲ್ ನಲ್ಲಿ ಸಂಜೆ 7 ಗಂಟೆಗೆ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಜಗನ್ನಾಥ ಚೌಟ, ಅತಿಥಿಗಳಾಗಿ ಕೃಷ್ಣಕುಮಾರ್ ಪೂಂಜ ಮತ್ತು ಪದಗ್ರಹಣ ಅಧಿಕಾರಿಯಾಗಿ ಜೇಸಿ ವಲಯ 15ರ ವಲಯ ಉಪಾಧ್ಯಕ್ಷ ದಾಮೋದರ ಪಾಟಾಳಿ ಭಾಗವಹಿಸುವರು.

ಜಾಹೀರಾತು

ಜೇಸಿ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾಗಿ ಆಯ್ಕೆಯಾದ ಹರ್ಷರಾಜ್. ಸಿ.

ಪದಾಧಿಕಾರಿಗಳು ಇವರು: ಹರ್ಷರಾಜ್ ಸಿ (ಅಧ್ಯಕ್ಷ), ಸವಿತಾ ನಿರ್ಮಲ್ (ಐಪಿಪಿ), ರವೀಂದ್ರ ಕುಕ್ಕಾಜೆ (ಕಾರ್ಯದರ್ಶಿ), ಸಚಿನ್ (ಜತೆ ಕಾರ್ಯದರ್ಶಿ), ಹರಿಶ್ಚಂದ್ರ ಆಳ್ವ (ಕೋಶಾಧಿಕಾರಿ), ಅಮಿತಾ ಎಚ್. (ಜೇಸಿರೇಟ್ ಅಧ್ಯಕ್ಷೆ), ಮಲ್ಲಿಕಾ ಆಳ್ವ (ಜೇಸಿರೇಟ್ ಕಾರ್ಯದರ್ಶಿ), ರೋನಿತ್ ಬಿ.ಜಿ. (ಜೆಜೆಪಿ ಅಧ್ಯಕ್ಷ). ಹರಿಪ್ರಸಾದ್ ಕುಲಾಲ್, ಧೀರಜ್ ಎಚ್, ಶನ್ಫತ್ ಶರೀಫ್, ಜಯರಾಜ್ ಬಂಗೇರ ಮತ್ತು ಗಾಯತ್ರಿ ಲೋಕೇಶ್ (ಉಪಾಧ್ಯಕ್ಷರು), ಅಬ್ದುಲ್ ಸತ್ತಾರ್, ಸುಮನಾ ವಿ.ಎಸ್, ಸುಧಾಕರ ವೈ, ವೈಶಾಖ್, ಆಶಿಕ್ ಕುಕ್ಕಾಜೆ (ನಿರ್ದೇಶಕರು).

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ