ಪುಂಜಾಲಕಟ್ಟೆ

ವಗ್ಗದ ಎನ್ನೆಸ್ಸೆಸ್ ಶಿಬಿರದಲ್ಲಿ ಅಗ್ನಿಶಾಮಕದಳದ ಪ್ರಾತ್ಯಕ್ಷಿಕೆ

ಬಂಟ್ವಾಳತಾಲೂಕಿನ ವಗ್ಗ ನೀರ್ಕಾಣ ಶಾಲೆಯಲ್ಲಿ ಮಂಗಳೂರಿನ ಪಾದುವ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಶಿಬಿರ ನಡೆಯುತ್ತಿದ್ದು, ಈ ಸಂದರ್ಭ ಅಗ್ನಿಶಾಮಕದಳದ ಪ್ರಾತ್ಯಕ್ಷಿಕೆ ನಡೆಯಿತು.

ಜಾಹೀರಾತು

ಬಂಟ್ವಾಳ ಅಗ್ನಿಶಾಮಕ ಇಲಾಖೆಯ ಸಹಾಯಕ ಠಾಣಾಧಿಕಾರಿ ರಾಜೀವ್ ಅವರು ಬೆಂಕಿಯಿಂದ ಉಂಟಾಗುವ ಅನಾಹುತಗಳನ್ನು ಹೇಗೆ ತಪ್ಪಿಸಬಹುದು ಹಾಗು ನಿಯಂತ್ರಿಸಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ಅರಿವು ಮತ್ತು ಪ್ರಾತ್ಯಕ್ಷಿಕೆ ನೀಡಿದರು.

ಈ ಸಂದರ್ಭ ಕೃತಕವಾಗಿ ಮನೆಯನ್ನು ನಿರ್ಮಿಸಿ ಬೆಂಕಿಯನ್ನು ಕೊಟ್ಟು ವಿವರಣೆಯನ್ನು ನೀಡುತ್ತಾ ಬೆಂಕಿಯನ್ನು ನಂದಿಸಿದರು. ಜೊತೆ ಬಂಟ್ವಾಳದ ಅಗ್ನಿಶಾಮಕ  ಠಾಣಾಧಿಕಾರಿ ಅಗ್ನಿಶಾಮಕ ಠಾಣಾಧಿಕಾರಿ ನೀರ್ ಮಹಮದ್ ಅಗ್ನಿಶಾಮಕ ಸಿಬಂದಿಗಳಾದ ಸುರೇಂದ್ರ, ಸತೀಶ್ ಶೆಣೈ, ನಂದಪ್ಪ ಹಾಗು ಪಾದುವಾ  ಪದವಿ ಪದವಿಪೂರ್ವ  ಕಾಲೇಜ್ ಯೋಜನಾಧಿಕಾರಿ ಯತಿರಾಜ್ , ಸ್ನೇಕ್ ಕಿರಣ್ ಇದ್ದರುಮೆಲರೊಯಿ ಪ್ರೀತಮ್ ನಿರೂಪಿಸಿದರು, ಸಹ ಯೋಜನಾಧಿಕಾರಿಯಾದ ಅನಿಲ್ ಡಿಮೆಲ್ಲೊ ಸ್ವಾಗತಿಸಿದರು ಮತ್ತು ಸುಷ್ಮಾ ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ