ಬಂಟ್ವಾಳ

ಸಾಫ್ಟ್ ವೇರ್ ತಂತ್ರಜ್ಞಾನ ಉಚಿತ ಮಾಹಿತಿ

ಬಿಐಟಿ ಮತ್ತು ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಕರ್ನಾಟಕ ಸಹಯೋಗದೊಂದಿಗೆ ನಾಲ್ಕು ದಿನಗಳ ಉಚಿತ ಸಾಫ್ಟ್‌ವೇರ್ ಮಾಹಿತಿ ಕಾರ್ಯಾಗಾರ ಬ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಜಾಹೀರಾತು

ಕಾಲೇಜಿನ ಹಿರಿಯ ಮಾರ್ಗದರ್ಶಕ ಡಾ. ರಾಯಿಕರ್, ಪ್ರಾಶುಪಾಲ ಡಾ. ಆಂಟೋನಿ, ಡೀನ್ ಡಾ.  ಮಹಾಬಲೇಶ್ವರ, ಡಾ. ಅಝೀಜ್ ಮುಸ್ತಫಾ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಉಪಸ್ಥಿತರಿದ್ದರು.

ಎಫ್‌ಎಸ್‌ಎಂಐಯ ಪ್ರ.ಕಾರ್ಯದರ್ಶಿ ಕಿರಣ್ ಚಂದ್, ಎಫ್‌ಎಸ್‌ಎಫ್‌ಟಿಎನ್‌ನ ಅಭಿನವ್, ಎಫ್‌ಎಸ್‌ಎಂಕೆಯ ಅರುಣ್ ಐಸಾಕ್, ರಮೇಶನ್ ಹಾಗೂ ರಿಜ್ಮಾ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದರು.

“ಜ್ಞಾನ ಸಂಗ್ರಹ ಪ್ರಮುಖ ಸಾಧನಗಳ ಉಪಯೋಗ”, “ಉಪಯುಕ್ತ ಜ್ಞಾನವನ್ನು ಮಾನವೀಯ ಉಪಯೋಗಕ್ಕಾಗಿ ಹೇಗೆ ಬಳಸುವುದು?” ಹಾಗೂ “ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಸಾಫ್ಟ್‌ವೇರ್ ಹೇಗೆ ಉಪಯೋಗವಾಗಲಿದೆ?” ಎಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ