ಬಂಟ್ವಾಳ

ಇರಾ ಮೋಂತಿಮಾರ್ ಪಡ್ಪುನಲ್ಲಿ ಜಲ್ಸೇ ಮೀಲಾದ್

www.bantwalnews.com

ಇರಾ ಗ್ರಾಮದ ಹಯಾತುಲ್ ಇಸ್ಲಾಂ ಮದ್ರಸ & ತೌಬ ಜುಮಾ ಮಸೀದಿ ಮೋಂತಿಮಾರ್ ಪಡ್ಪು ಇದರ ಅಶ್ರಯದಲ್ಲಿ ಕುತ್ ಬಿಯ್ಯತ್ ಮತ್ತು ಸ್ವಲಾತ್ ವಾರ್ಷಿಕ ಹಾಗೂ ಜಲ್ಸೇ ಮೀಲಾದ್ ಕಾರ್ಯಕ್ರಮವು 28ರಿಂದ 30 ವರಗೆ ಜರಗಲಿರುವುದು.

ಜಾಹೀರಾತು

ಖತೀಬರಾದ ಬಿ.ಎ ಅಬ್ಬಾಸ್ ಮದನಿ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬಹು ಇಬ್ರಾಹಿಂ ಲತೀಫಿ ವರು ಉದ್ಘಾಟನಾ ಮಾಡಲಿದ್ದಾರೆ,ಮುಖ್ಯ ಪ್ರಭಾಷಣವು ಬಿ.ಎಂ ಅಬ್ಬಾಸ್ ಮದನಿ ಹಾಗೂ ಎಚ್ ವೈ ಹಂಝ ಮದನಿ ಚೆಂಬುಗುಡ್ಡೆ ಮಾಡಲಿದ್ದಾರೆ.ಬಹು ಸಯ್ಯದ್ ಪೋಕುಂಞ ತಂಙಳ್ ಉದ್ಯಾವರ ಸ್ವಲಾತ್ ನೇತ್ರತ್ವ ನೀಡಲಿದ್ದಾರೆ ಕಾರ್ಯಕ್ರಮ ಕೊನೆಯ ದಿವಸ ಮದ್ರಸ ಮಕ್ಕಳಿಂದ ಧಾರ್ಮಿಕ ಸಾಂಸ್ಕೃತಿಕ  ಕಾರ್ಯಕ್ರಮ ನಡೆಯಲಿರುವುದು ಎಂದು ಸಂಘಟಕರು  ತಿಳಿಸಿದ್ದಾರೆ.

ವರದಿ: ಎ.ಜೆ ಪರಪ್ಪು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ