ಸಂಗೀತ

ಪಾಣೆಮಂಗಳೂರಿನಲ್ಲಿ ಶ್ರೀಧರ ಭೋಂಸ್ಲೆ, ಬಾಲಚಂದ್ರ ನಾಕೋಡ್ ಸಂಗೀತ

ಪಾಣೆಮಂಗಳೂರಿನ ಶ್ರೀ ವೀರವಿಠಲ ವೆಂಕಟರಮಣ ಸ್ವಾಮಿ ದೇವಸ್ಥಾನದ ವೀರವಿಠಲ ಭಜನಾ ಮಂಡಳಿಯ ೫೧ನೇ ವರ್ಷದ ಶ್ರೀ ಹರಿನಾಮಸಂಕೀರ್ತನೆ ಸಪ್ತಾಹ ಪ್ರಯುಕ್ತ ಪ್ರಮುಖ ಗಾಯಕರು ಭಾಗವಹಿಸಲಿದ್ದಾರೆ.

Balachandra nakod

shridhar bhonsle

28ರಂದು ಶನಿವಾರ ಸಂಜೆ 6.30ರಿಂದ 9.30ವರೆಗೆ ಪಂಡಿತ್ ಶ್ರೀಧರ ಎಂ. ಭೋಂಸ್ಲೆ ಮುಂಬಯಿ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಭಕ್ತಿ ಸಂಗೀತ (ಮರಾಠಿ) ನಡೆಯಲಿದೆ. 29ರಂದು ಭಾನುವಾರ ಸಂಜೆ 6.30ರಿಂದ 9.30ವರೆಗೆ ಸ್ವರ ಸಾಮ್ರಾಟ್ ಪಂಡಿತ್ ಬಾಲಚಂದ್ರ ನಾಕೋಡ್ ಹುಬ್ಬಳ್ಳಿ ಅವರ ಹಿಂದೂಸ್ತಾನಿ ಶಾಸ್ತ್ರೀಯ ಭಕ್ತಿ ಸಂಗೀತ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ