ವಿಶೇಷ ವರದಿ

ಸರ್ವೀಸ್ ರಸ್ತೆ ಢಮಾರ್!

ನೋಡಬೇಕಾದವರು ಕಣ್ಣಿದ್ದೂ ಕುರುಡರಂತೆ, ಕೇಳಬೇಕಾದವರು ಕಿವಿ ಇದ್ದೂ ಕಿವುಡರಂತೆ ವರ್ತಿಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಬಿ.ಸಿ.ರೋಡಿನ ಸರ್ವೀಸ್ ರಸ್ತೆಯ ಶುಕ್ರವಾರದ ಸ್ಥಿತಿ ಇದು. ನಾಳೆ ಹೇಗಿರುತ್ತೋ, ಆ ಭಗವಂತನೇ ಬಲ್ಲ.

ಚಿತ್ರ: ಕಿಶೋರ್ ಪೆರಾಜೆ

ನೋಡುತ್ತೇವೆ, ಮಾಡುತ್ತೇವೆ, ಅದು ಅವರ ಕ್ಷೇತ್ರ, ಅವರಿಗೆ ಮಾಡುವುದಕ್ಕೆ ಆಗುವುದಿಲ್ಲವೇ, ಅದು ಇವರ ವ್ಯಾಪ್ತಿ, ಇವರಿಗೆ ಮಾಡುವುದಕ್ಕೆ ಆಗುವುದಿಲ್ಲವೇ ಎಂಬುದರಲ್ಲೇ ಕಾಲಕಳೆದ ಫಲವೇ ಇಂದಿನ ಬಿ.ಸಿ.ರೋಡಿನ ಸರ್ವೀಸ್ ರಸ್ತೆ. ಇದನ್ನು ವರ್ಣಿಸಲು ಶಬ್ದಗಳು ಸಿಗುತ್ತಿಲ್ಲ. ಇದನ್ನು ನೋಡಿದರೆ, ಯಾರಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆಗಳಲ್ಲೂ ನೀರು ಹೊಳೆಯಂತೆ ಹರೀತಿದೆ, ಅದನ್ನೂ ಲಿಫ್ಟ್ ಮಾಡಲು ಯಾರಾದರೂ ಸಾವಿರಾರು ಕೋಟಿ ಯೋಜನೆ ರೂಪಿಸಿ ಎಂದು ಸೂಚಿಸಲೂ ಸಾಕು!!!

ಜಾಹೀರಾತು

ಚಿತ್ರ: ಕಿಶೋರ್ ಪೆರಾಜೆ

video:

ಈ ಕುರಿತು ಬಂಟ್ವಾಳ ನ್ಯೂಸ್ ಸರಣಿ ವರದಿಗಳನ್ನು ಮಾಡಿತ್ತು. ಅವುಗಳಲ್ಲಿ ಕೆಲವು ಲಿಂಕ್ ನಿಮಗಾಗಿ

ಜಾಹೀರಾತು

ಏನು ಸ್ವಾಮೀ, ಯಾಕಿಂಥ ಹಿಂಸೆ?

ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.