ಬಂಟ್ವಾಳ

ಸರ್ವೀಸ್ ರೋಡ್ ಬರ್ಬಾದ್

ರಸ್ತೆ ಬದಿ ಸೇಫ್ ಅಲ್ಲ ಎಂದು ಬಂಟ್ವಾಳ ನ್ಯೂಸ್ ಈ ಹಿಂದೆಯೇ ಎಚ್ಚರಿಸಿತ್ತು. ಹಲವು ಮಾಧ್ಯಮಗಳಲ್ಲಿ ಈ ಕುರಿತು ವಿಶೇಷ ವರದಿಗಳು ಬಂದವು. ನೂರಾರು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಂಬಂಧಿಸಿದವರಿಗೆ ಗಾಢನಿದ್ರೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ಫೊಟೋಗಳು ಮತ್ತು ವಿಡಿಯೋವೇ ಹೇಳುತ್ತದೆ. ಸರ್ವೀಸ್ ರೋಡ್ ಅವಸ್ಥೆ ಕುರಿತು ನಮಗೆ ವಿಡಿಯೋ ಕಳುಹಿಸಿದವರು ಬಂಟ್ವಾಳ ನ್ಯೂಸ್ ಓದುಗ, ಹಾಗೂ ಹಿರಿಯ ನ್ಯಾಯವಾದಿ ಪ್ರಕಾಶನಾರಾಯಣ ಜೆಡ್ಡು. ಜಿಲ್ಲಾಡಳಿತವನ್ನು ಎಚ್ಚರಿಸುವ ಸರದಿ ಓದುಗರಾದ ನಿಮ್ಮದು.

ವಿಡಿಯೋ ಇಲ್ಲಿದೆ:

ಜಾಹೀರಾತು

ಚಿತ್ರಗಳು ಇಲ್ಲಿವೆ:

ಜಾಹೀರಾತು

ಹಿಂದೆ ಬಂಟ್ವಾಳ ನ್ಯೂಸ್ ಎಚ್ಚರಿಸಿದ ವರದಿ ಇಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.