Categories: ಮಾಹಿತಿ

ಬಂಟ್ವಾಳನ್ಯೂಸ್ ನಲ್ಲಿ ವಿಚಿತ್ರ ಸೃಷ್ಟಿಗಳ ಲೋಕದಲ್ಲಿ

ಪದ್ಯಾಣ ಗೋಪಾಲಕೃಷ್ಣ – ಬಂಟ್ವಾಳ ತಾಲೂಕಿನ ಅಡ್ಯನಡ್ಕದವರಾದ ಪ್ರಸಿದ್ಧ ಪತ್ರಕರ್ತ ಅವರ ಆತ್ಮಚರಿತ್ರೆ ವಿಚಿತ್ರ ಸೃಷ್ಟಿಗಳ ಲೋಕದಲ್ಲಿ ಮತ್ತು ಅಂಕಣ ಬರಹಗಳುಈಗಾಗಲೇ ಪ್ರಕಟಗೊಂಡಿದ್ದು, 2005ರಲ್ಲಿ ಪುಸ್ತಕವಾಗಿಯೂ ಪ್ರಕಟವಾಗಿದೆ. ಬಂಟ್ವಾಳನ್ಯೂಸ್ ಓದುಗರಿಗೆ ಇದನ್ನು ಮತ್ತೆ ಒದಗಿಸುತ್ತಿದ್ದೇವೆ. ಇದನ್ನು ಒದಗಿಸಿದ ಪದ್ಯಾಣ ಗೋಪಾಲಕೃಷ್ಣ ಅವರ ಪುತ್ರ ಪದ್ಯಾಣ ರಾಮಚಂದ್ರ ಅವರಿಗೆ ಕೃತಜ್ಞತೆ.

ಜಾಹೀರಾತು

ನಾಳೆ ಪುಸ್ತಕದ ಮೊದಲ ಕಂತು ಪ್ರಕಟವಾಗಲಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.