ಜಿಲ್ಲಾ ಸುದ್ದಿ

ಮಂಗಳೂರು ಹವ್ಯಕ ಸಭಾದಿಂದ ವಿಷು ವಿಶೇಷ

ಮಂಗಳೂರು ಹವ್ಯಕ ಸಭಾದಿಂದ ನಂತೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ವಿಷು ಸಂಭ್ರಮ ಸಂಗೀತ ಸೌರಭ ಎಂಬ ವಿನೂತನ ಕಾರ್ಯಕ್ರಮ ಜರಗಿತು. ಅಂದೇ ಆದಿಗುರು ಶ್ರೀಶಂಕರಾಚಾರ್ಯರ ಜಯಂತಿಯೂ ಆಗಿದ್ದರಿಂದ ಶಂಕರರ ಭಾವಚಿತ್ರಕ್ಕೆ ಸಭಾದ ಅಧ್ಯಕ್ಷ ವೇಣುಗೋಪಾಲ ಭಟ್ ಮಾಂಬಾಡಿ, ನಿಕಟ ಪೂರ್ವ ಅಧ್ಯಕ್ಷ ಮೆದು ತಿರುಮಲೇಶ್ವರ ಭಟ್ ಹಾಗೂಪದಾಧಿಕಾರಿಗಳಾದ ಪಾರ್ವತಿ ಭಟ್ ಮೊಂತಿಮಾರು, ಪಿ.ಸುಬ್ರಮಣ್ಯ ಭಟ್, ಗೋವಿಂದ ಭಟ್ ಯಸ್.ಜಿ, ಲೀಲಾವತಿ ರಾವ್, ಲಕ್ಷ್ಮಿ ಪ್ರಸಾದ್ ಪುಷ್ಪ ನಮನ ಸಲ್ಲಿಸಿದರು.

ಜಾಹೀರಾತು

 

ನಂತರಮಂಗಳೂರಿನ ಪ್ರಸಿದ್ಧ ಸಂಗೀತ ಗುರುಗಳು ವಿದುಷಿಯರಾದ ಜಯಲಕ್ಷ್ಮಿ ಶಾಸ್ತ್ರೀ, ಜಯಲಕ್ಷ್ಮಿ ಪಿ ಭಟ್, ಶ್ಯಾಮಲಾ ಏನ್ ಯಸ್ ಭಟ್, ಅರುಣಾ ಕೆ.ಯಸ್.ಭಟ್ ಅಮೈ,ವೈಜಯಂತಿಕೆ.ಟಿ.ಭಟ್ ಇವರಿಂದ ವೈಯುಕ್ತಿಕ ಕಚೇರಿ ತದನಂತರ ತ್ಯಾಗರಾಜರ ಪಂಚರತ್ನ ಕೃತಿಗಳ ಸಮೂಹ ಗಾಯನ ವಿದ್ವತ್ಭರಿತವಾಗಿ, ಸುಶ್ರಾವ್ಯವಾಗಿ ಮೂಡಿಬಂದು ಪ್ರೇಕ್ಷಕರ ಮನಸೂರೆಗೊಂಡಿತು.

ಜಾಹೀರಾತು

ಮೃದಂಗದಲ್ಲಿ ಪ್ರಸಿದ್ಧರಾದ ಮುರಳಿಕೃಷ್ಣ ಕುಕ್ಕಿಲ ಹಾಗೂ ಪಿಟೀಲಿನಲ್ಲಿ ಉದಯೋನ್ಮುಖ ಕಲಾವಿದ ಅನಿಲಕೃಷ್ಣ ಕುಂಬ್ಳೆ ಉತ್ತಮ ಸಾಥ್ ನೀಡಿ ಕಚ್ಛೇರಿಗೆ ರಂಗನ್ನು ನೀಡಿದರು. ಕಚೇರಿಯ ನಂತರ ಸಭಾದ ಅಧ್ಯಕ್ಷ ವೇಣುಗೋಪಾಲ ಭಟ್ ಮಾಂಬಾಡಿ ಕಲಾವಿದರಿಗೆ ಧನ್ಯವಾದ ಸಮರ್ಪಿಸಿ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ