ಕುದ್ರೆಬೆಟ್ಟಿನಲ್ಲಿರುವ ಶ್ರೀ ಮಣಿಕಂಠ ಭಜನಾ ಮಂದಿರ ವಠಾರವನ್ನು ಬಾಳ್ತಿಲ ಎ ಒಕ್ಕೂಟದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಸ್ವಚ್ಛಗೊಳಿಸಿದರು.
www.bantwalnews.com report
ಈ ಸಂದರ್ಭ ಬಾಳ್ತಿಲ ಗ್ರಾ.ಪಂ.ಸದಸ್ಯರಾದ ಸುಂದರ ಸಾಲ್ಯಾನ್ ಶ್ರೀ ಮಣಿಕಂಠ ಭಜನಾ ಮಂದಿರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೊಲ್ಪೋಡಿ, ಸಮಿತಿಯ ಸದಸ್ಯರು ಒಕ್ಕೂಟದ ಅಧ್ಯಕ್ಷರಾದ ಉಷಾ, ವಲಯದ ಮೇಲ್ವಿಚಾರಕರಾದಂತಹ ಶಿವಪ್ಪ ಎಂ.ಕೆ, ಸೇವಾ ಪ್ರತಿನಿಧಿ ಸುಜಾತ, ಒಕ್ಕೂಟ ಪದಾಧಿಕಾರಿಯಾದ ಭೋಜರಾಜ ಕುದ್ರೆಬೆಟ್ಟು ಭಾಗವಹಿಸಿದ್ದರು