ಕಲ್ಲಡ್ಕ

ಬಿಜೆಪಿ ಯುವಮೋರ್ಚಾ ಗೋಳ್ತಮಜಲು ಶಕ್ತಿಕೇಂದ್ರ ಸಮಿತಿ ರಚನೆ

 

ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವಮೋರ್ಚಾ ಆಶ್ರಯದಲ್ಲಿ ಕಲ್ಲಡ್ಕದಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಕಚೇರಿಯಲ್ಲಿ ಗೋಳ್ತಮಜಲು ಯುವಮೋರ್ಚಾ ಶಕ್ತಿಕೇಂದ್ರದ ಸಭೆಯು ನಡೆಯಿತು.

ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಗೋಳ್ತಮಜಲು ಯುವಮೋರ್ಚಾದ ಶಕ್ತಿಕೇಂದ್ರ ಸಮಿತಿಯನ್ನು ರಚಿಸಲಾಯಿತು.

ಜಾಹೀರಾತು

ಅಧ್ಯಕ್ಷರಾಗಿ ರವಿರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಸಂಪತ್ ಕಡೇಶ್ವಾಲ್ಯ ಇವರನ್ನು ಆಯ್ಕೆ ಮಾಡಲಾಯಿತು.

ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಇವರು ಯುವಮೋರ್ಚಾದ ನೂತನ ಸಮಿತಿಯನ್ನು ಅಭಿನಂದಿಸಿ ಮಾತನಾಡಿದರು. ಕ್ಷೇತ್ರ ಯುವಮೋರ್ಚಾದ ಉಪಾಧ್ಯಕ್ಷರಾದ ವಿನೀತ್ ಶೆಟ್ಟಿ ಉಪಸ್ಥಿತರಿದ್ದರು.

ರವಿರಾಜ್ ಗೋಳ್ತಮಜಲು-    ಅಧ್ಯಕ್ಷರು, ಶರತ್ ನೀರಪಾದೆ –ಉಪಾಧ್ಯಕ್ಷ, ಸಂಪತ್ ಕಡೇಶ್ವಾಲ್ಯ- ಪ್ರಧಾನ ಕಾರ್ಯದರ್ಶಿ, ಅಶೋಕ ಮರ್ದೋಳಿ –       ಕಾರ್ಯದರ್ಶಿ, ಲೋಕೇಶ್ ಶಂಭೂರು –ಕಾರ್ಯದರ್ಶಿ, ಪ್ರದೀಪ್ ಶಂಭೂರು      , ನವೀನ,       ಉತ್ತಮ  , ಭಾಸ್ಕರ ಮುಂಡಾಲ, ಜಗದೀಶ ಅಂತರ,  ದೇವದಾಸ್ ನಾಯಿಲ, ಹರೀಶ್ ಗೌಡ,   ಸತೀಶ್ ಪೂಜಾರಿ       ಸದಸ್ಯರಾಗಿ ಆಯ್ಕೆಗೊಂಡರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ