ಕಲ್ಲಡ್ಕ

ಮದ್‌ಹುರ್ರಸೂಲ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ

ಬಂಟ್ವಾಳ : ಕಲ್ಲಡ್ಕ ಸಮೀಪದ ಸುರಿಬೈಲು ದಾರುಲ್ ಅಶ್-ಅರಿಯ್ಯ ಇಲ್ಲಿನ ಅಶ್-ಅರಿಯ್ಯತ್ತುಲಬಾ ಓಲ್ಡ್ ಸ್ಟೂಡೆಂಟ್ಸ್ ಮತ್ತು ಸುನ್ನೀ ಕ್ರಿಯಾ ಸಮಿತಿ ವತಿಯಿಂದ ಡಿಸೆಂಬರ್ 29 ರಂದು ನಡೆಯಲಿರುವ ಸಯ್ಯಿದ್ ಬಾಯಾರ್ ತಂಙಳ್ ಅವರ ಮದ್‌ಹುರ್ರಸೂಲ್ ಪ್ರಭಾಷಣ ಹಾಗೂ ಬುರ್‌ದಾ ಮಜ್ಲಿಸ್ ಕಾರ್ಯಕ್ರಮದ ಪ್ರಯುಕ್ತ ಸ್ವಾಗತ ಸಮಿತಿ ರಚನಾ ಸಭೆಯು ಇತ್ತೀಚೆಗೆ ಕಲ್ಲಡ್ಕ ಸುನ್ನೀ ಸೆಂಟರ್‌ನಲ್ಲಿ ನಡೆಯಿತು.

ಸಲಹೆಗಾರರಾಗಿ ಮಾಣಿ ಉಸ್ತಾದ್, ಪಿ.ಎ. ಉಸ್ತಾದ್, ಮಿತ್ತೂರು ಮದನಿ, ಅಶ್-ಅರಿಯ್ಯ ಸಖಾಫಿ, ಚೆಯರ್‌ಮೆನ್ ಆಗಿ ಮುತ್ತಲಿಬ್ ಹಾಜಿ ನಾರ್ಶ, ವೈಸ್ ಚೆಯರ್‌ಮೆನ್‌ಗಳಾಗಿ ಬದ್ರುದ್ದೀನ್ ಸಖಾಫಿ ಉಜಿರೆ, ಅಕ್ಬರ್ ಅಲಿ ಮದನಿ ಸೆರ್ಕಳ, ದಾವೂದ್ ಕಲ್ಲಡ್ಕ, ಸಿದ್ದೀಕ್ ಬೋಳಂತೂರು, ಜನರಲ್ ಕನ್ವೀನರ್ ಆಗಿ ಹಕೀಂ ಹನೀಫಿ ನಿಡಿಗಲ್, ವರ್ಕಿಂಗ್ ಕನ್ವೀನರ್ ಆಗಿ ಉಸ್ಮಾನ್ ಕುಕ್ಕಿಲ, ಕನ್ವೀನರ್‌ಗಳಾಗಿ ಲತೀಫ್ ಮದನಿ ಕಲ್ಲಡ್ಕ, ಫಾರೂಕ್ ಖಂಡಿಗ, ಅಬ್ದುಲ್ಲ ಕೊಳಕೆ, ಇಬ್ರಾಹಿಂ ಸುರಿಬೈಲು, ಕೋಶಾಧಿಕಾರಿಯಾಗಿ ಲತೀಫ್ ಕಲ್ಲಡ್ಕ, ಪ್ರಚಾರ ಸಮಿತಿ ಚೆಯರ್‌ಮೆನ್ ಆಗಿ ಎಂಕೆಎಂ ಸಖಾಫಿ ಕೊಡಂಹಾಯಿ, ಕನ್ವೀನರ್ ಆಗಿ ಮುಸ್ತಫಾ ಇರಾ, ಮೀಡಿಯಾ ಸದಸ್ಯರಾಗಿ ಡಿ.ಐ. ಅಬೂಬಕ್ಕರ್ ಕೈರಂಗಳ, ಆರಿಫ್ ಕಲ್ಕಟ್ಟ, ಗೌಸ್ ಮುಹಿಯುದ್ದೀನ್ ಸಕಲೇಶಪುರ ಅವರನ್ನು ನೇಮಿಸಲಾಗಿದೆ ಎಂದು ಅಶ್-ಅರಿಯ್ಯ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ