ಬಂಟ್ವಾಳ: ರಾಜ ಕೇಸರಿ ಸೇವಾ ಟ್ರಸ್ಟ್ ಬಸವನಬೈಲು ನೆಲ್ಲಿಗುಡ್ಡೆ ಘಟಕ ಮತ್ತು ಮಹಿಳಾ ಘಟಕದೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮ ಬಸವನಬಯಲು ನೆಲ್ಲಿಗುಡ್ಡೆ ಗಣೇಶ್ ಪ್ರಸಾದ್ ಉಡುಪ ಅವರ ಮನೆಯಲ್ಲಿ ನಡೆಯಿತು
ಅಧ್ಯಕ್ಷ ಸ್ಥಾನವನ್ನು ಘಟಕ ಅಧ್ಯಕ್ಷ ರವಿರಾಜ್ ನೆಲ್ಲಿಗುಡ್ಡೆ ವಹಿಸಿದ್ದರು.
ಜಿಲ್ಲಾ ಸಂಚಾಲಕ ಪ್ರಸಾದ್ ಕುಲಾಲ್, ಬಂಟ್ವಾಳ ತಾಲೂಕು ಅಧ್ಯಕ್ಷ ಗೌತಮ್ ಪೂಜಾರಿ, ನೆಲ್ಲುಗುಡ್ಡೆ ಬಸವನ ಬೈಲು ಘಟಕದ ಪದಾಧಿಕಾರಿಗಳಾದ ಮಂಜುನಾಥ್ ಕುಲಾಲ್. ಶೇಖರ್ ಕುಲಾಲ್ ನೆಲ್ಲಿಗುಡ್ಡೆ. ಆನಂದ್ ಮೂಲ್ಯ. ಪದ್ಮನಾಭ ಕುಲಾಲ್. ಶ್ರೀ ದಂಡೆ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ಪ್ರಸಾದ್ ಉಡುಪ . ಹರೀಶ್ ಪೂಜಾರಿ. ಜನಾರ್ದನ ಪೂಜಾರಿ. ದಯಾನಂದ್ ನಾಯ್ಕ. ಉಪಸ್ಥಿತರಿದ್ದರು ಅದೇ ರೀತಿ ನೆಲ್ಲಿಗುಡ್ಡೆ ಬಸವನಬೈಲು ಪರಿಸರದ ಹತ್ತನೇ ತರಗತಿಯ ಅತ್ಯುತ್ತಮ ಅಂಕವನ್ನು ಪಡೆದಂತಹ ಮಕ್ಕಳಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಪ್ರಸಾದ್ ಕುಲಾಲ್ ಸ್ವಾಗತಿಸಿ ವಂದಿಸಿದರು