Uncategorized

ಶ್ರೀ ಧರ್ಮಸ್ಥಳ ಮೇಳದ ಪ್ರಥಮ ಸೇವೆಯಾಟ

ಜಾಹೀರಾತು

 

ಜಾಹೀರಾತು

ಭಾನುವಾರ (ನ.19ರಂದು) ಸಂಜೆ ಗಂಟೆ 7ರಿಂದ 12ರ ತನಕ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮೇಳದ ತಿರುಗಾಟದ ಪ್ರಥಮ ಸೇವೆ ಆಟ ಆರಂಭವಾಗಿದೆ.

ಜಾಹೀರಾತು

ಭಾಗವತರಾಗಿ – ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ದಿನೇಶ್ ಭಟ್ ಯಲ್ಲಾಪುರ ಚೆಂಡೆ/ಮದ್ದಲೆ ವಾದನದಲ್ಲಿ- ಸರಪಾಡಿ ಚಂದ್ರಶೇಖರ, ಹಿರಣ್ಮಯ ಹಿರಿಯಡ್ಕ, ಗಣೇಶ್ ಭಟ್ ಬೆಳಾಲು ಸಂಗೀತ- ಟಿ.ಟಿ.ಪ್ರಸಾದ್ ಚಕ್ರತಾಳ – ಜಗದೀಶ ಚಾರ್ಮಾಡಿ ನಿತ್ಯವೇಷ- ಮಧುಸೂದನ್ ಮತ್ತು ಕೀರ್ತನ್ ಮುಖ್ಯ ಸ್ತ್ರೀ ವೇಷ – ಚರಣ್ ಗೌಡ ಮತ್ತು ಕುಮಾರಸ್ವಾಮಿ ಹೊಗಳಿಕೆ – ಮಹೇಶ್ ಮಣಿಯಾಣಿ ದೊಡ್ಡತೋಟ

ಇಂದಿನ ಪಾತ್ರವರ್ಗ: ಅರ್ಜುನ – ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ , ಹರೀಶ್ ಶೆಟ್ಟಿ ಮಣ್ಣಾಪು ವೃರ್ಷ ಕೇತು- ಗಂಗಾಧರ ಪುತ್ತೂರು. ನೀಲದ್ವಜ – ಹರೀಶ್ಚಂದ್ರ ಆಚಾರ್ಯ ಚಾರ್ಮಾಡಿ ಪ್ರದ್ಯುಮ್ನ- ಗೌತಮ ಶೆಟ್ಟಿ ಬೆಳ್ಳಾರೆ ಕುದುರೆ ದೂತ – ಮಹೇಶ್ ಮಣಿಯಾಣಿ ದೊಡ್ಡತೋಟ ಪ್ರಮೀಳೆ- ಶರತ್ ಶೆಟ್ಟಿ ತೀರ್ಥಹಳ್ಳಿ ಸಖಿ- ಕುಮಾರಸ್ವಾಮಿ ಸೇನಾನಿ- ಚರಣ್ ಗೌಡ ಬಬ್ರುವಾಹನ- ಚಂದ್ರಶೇಖರ ಧರ್ಮಸ್ಥಳ ಸುಬುದ್ದಿ- ಮಹೇಶ್ ಮಣಿಯಾಣಿ ದೊಡ್ಡತೋಟ ಚಿತ್ರಾಂಗದೆ- ಮುರಳೀಧರ ಕನ್ನಡಿಕಟ್ಟೆ ಸಖಿ – ಸಚಿನ್ ಬೆಳ್ಳೂರು ಕಪ್ಪಹೊರುವವರು – ಚರಣ್, ಕುಮಾರ್, ಸಚಿನ್, ಮಧುಸೂದನ್, ಕೀರ್ತನ್ ಶ್ರೀಕೃಷ್ಣ- ವಸಂತ ಗೌಡ ಕಾಯರ್ತಡ್ಕ ಅರ್ಜುನ- ಶಂಭಯ್ಯ ಕಂಜರ್ಪಣೆ ಅನುಸಾಲ್ವ- ಮಾದವ ಪಾಟಾಳಿ ನೀರ್ಚಾಲು ವೃಷಕೇತು – ಚರಣ್ ಗೌಡ ಕಾಣಿಯೂರು ಪ್ರದ್ಯುಮ್ನ – ಕುಮಾರಸ್ವಾಮಿ ನೀಲದ್ವಜ – ಗಂಗಾಧರ ಪುತ್ತೂರು ತಾಮ್ರದ್ವಜ- ಸುಬ್ರಾಯ ಹೊಳ್ಳ ಕಾಸರಗೋಡು ಮಯೂರದ್ವಜ- ಚಿದಂಬರ ಬಾಬು ಕೋಣಂದೂರು ವೃದ್ದ ಬ್ರಾಹ್ಮಣ- ಮಹೇಶ್ ಮಣಿಯಾಣಿ ದೊಡ್ಡತೋಟ ಕುಮುದ್ವತಿ- ಶರತ್ ಶೆಟ್ಟಿ ತೀರ್ಥಹಳ್ಳಿ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts