2013ರ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಸ್ಥಾನಗಳಲ್ಲಿ 7 ಕಾಂಗ್ರೆಸ್ 1 ಬಿಜೆಪಿ. 2018ರಲ್ಲಿ ಉಲ್ಟಾ. 8ರಲ್ಲಿ 7 ಬಿಜೆಪಿ 1 ಕಾಂಗ್ರೆಸ್. 2023ರಲ್ಲಿ ಯಾರಿಗೆ ಸರಣಿ ಜಯ? ಬಂಟ್ವಾಳದಲ್ಲಿಯೂ ರಾಜೇಶ್ ನಾಯ್ಕ್ ಮತ್ತು ರಮಾನಾಥ ರೈ ಸತತ ಮೂರನೇ ಬಾರಿ ಎದುರಾಳಿಗಳಾಗಿದ್ದಾರೆ. ವಿಜಯಮಾಲೆ ಯಾರಿಗೆ? ಮಂಗಳೂರಿನ ಹೊರವಲಯದ ಎನ್.ಐ.ಟಿ.ಕೆ.ಯಲ್ಲಿ ಮತ ಎಣಿಕೆ ಆರಂಭವಾಗಿದ್ದು ಚುನಾವಣೆಯ ಅಧಿಕೃತ ಮುನ್ನಡೆ, ಫಲಿತಾಂಶಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿವೆ. ಆದರೆ ನಿಖರ ಫಲಿತಾಂಶ ದೊರಕಲು ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿರಿ.
ಇದು HT ಕನ್ನಡ ಲಿಂಕ್, ತಾಜಾ ಸುದ್ದಿಗಳು ಮತ್ತು ಲೈವ್ ಅಪ್ ಡೇಟ್ ಗಳಿಗಾಗಿ
ಇದು ಆಯೋಗದ ಲಿಂಕ್ ಕ್ಲಿಕ್ ಮಾಡಿರಿ
IFTAAR ORGANISED BY FORMER MINISTER RAMANATHA RAI AT PANEMANGALORE (more…)