ಬಂಟ್ವಾಳ

ಅಜಿಲಮೊಗರು: ಯಕ್ಷಚಿಗುರು ಕಲಾ ತಂಡದಿಂದ ಬ್ರಹ್ಮಶ್ರೀ ನಾರಾಯಣಗುರು ವೇದಿಕೆ ಉದ್ಘಾಟನೆ

ಯಕ್ಷ ಚಿಗುರು ಕಲಾ ತಂಡ ಅಡ್ಯಾಲು ಅಜಿಲಮೊಗರು ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಪೂಜೆ ಮತ್ತು ನೂತನ ನಾರಾಯಣ ಗುರು ವೇದಿಕೆ ಉದ್ಘಾಟನೆ ನಡೆಯಿತು.

ನವೀನ್ ಶಾಂತಿ ಅಡ್ಯಾಲು ಇವರ ಮುಂದಾಳತ್ವದಲ್ಲಿ ಮುನ್ನಡೆಯುತ್ತಿರುವ ಯಕ್ಷ ಚಿಗುರು ಕಲಾ ತಂಡದ ವತಿಯಿಂದ ಸಾಯಿ ಶಾಂತಿ ಕೋಕಲ ಇವರ  ಪೌರೋಹಿತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಪೂಜೆ ಹಾಗೂ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ಇಳಿಯೂರು ಇವರಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ನಡೆಯಿತು.

ನಂತರ ನಾರಾಯಣ ಗುರು ವೇದಿಕೆಯ ಉದ್ಘಾಟನೆ ಕಾರ್ಯದಲ್ಲಿ ಪ್ರಶಾಂತ್ ನಾಯಕ್ ಮಾವಿನಕಟ್ಟೆ, ನಟರಾಜ್ ಪೂಜಾರಿ ಕುಟ್ಟಿಕಲ ಮತ್ತು ಪುರುಷೋತ್ತಮ ಪೂಜಾರಿ ಕಾಯರ್ ಪಲ್ಕೆ ಇವರಿಗೆ ಗೌರವಾರ್ಪಣೆ ನಡೆಯಿತು. ಪುರುಷೋತ್ತಮ ಪೂಜಾರಿ ಮೊಗರು ಮಜಲು, ಶಿವಪ್ಪ ಪೂಜಾರಿ ಹಟದಡ್ಕ, ಸಾಯಿ ಶಾಂತಿ ಕೋಕಲ, ಲಕ್ಷ್ಮೀನಾರಾಯಣ ನೇಲ್ಯಪಲ್ಕೆ, ಮತ್ತು ನವೀನ್ ಶಾಂತಿ ಅಡ್ಯಾಲು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ