ಬಂಟ್ವಾಳ

ಬಡಕಗಜೆಕಾರಿನಲ್ಲಿ ಕಿಟ್ ವಿತರಿಸಿದ ಮಾಜಿ ಸಚಿವ ಬಿ.ರಮಾನಾಥ ರೈ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ವ್ಯಾಪ್ತಿಯ ಬಡಗಕಜೇಕರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಜೆರ್ ಹಾಗೂ ತೆಂಕಕಜೆಕಾರ್ ಗ್ರಾಮಕ್ಕೆ ಒಳಪಟ್ಟ 850 ಕುಟುಂಬಗಳಿಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರ ನೇತೃತ್ವದಲ್ಲಿ ಅಕ್ಕಿ ವಿತರಣಾ ಕಾರ್ಯಕ್ರಮ ನೆರೆವೇರಿಸಲಾಯಿತು

ಜಾಹೀರಾತು

ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ವಾಸಣ್ಣ, ಜಯ ಬಂಗೇರ,ವಿರೇಂದ್ರ ಜೈನ್,ಢೀಕಯ ಬಂಗೇರ,ಮೋನಪ್ಪ ಕಡೆಂತ್ಯಾರ್, ಅಬ್ದುಲ್ ಪಾಂಡವರ ಕಲ್ಲು,ಸತೀಶ್ಚಂದ್ರ ಕೆಯೆ, ಸುಧಾಕರ್ ಶೈಣ್, ಮಹಾಬಲ ಅಂಬು ಡೇಲು,ರವಿ ಸಾಲ್ಯಾನ್ ಮೋರಂಪೇಳು,ಲಕ್ಷ್ಮಣ ಪೂಜಾರಿ ಅಂಬು ಡೇಲು,ರಾಮಚಂದ್ರ ಮಾಡ ಪಲ್ಕೆ,ಓಬಯ್ಯ ಮಾಡ ಪಲ್ಕೆ,ಆನಂದ ಕರ್ಲ, ದಿವಾಕರ್ ಪೂಜಾರಿ, ಕೇಶವ ಪೂಜಾರಿ,ಗಂಗಾಧರ್ ಪೂಜಾರಿ, ಚೆನ್ನಪ್ಪ ಮಡಪಲ್ಕೆ,ರೂಪೇಶ್,ಉಪಸ್ಥಿತರಿದ್ದರು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts