ಬಂಟ್ವಾಳ

ನಿರತ ಪ್ರಶಸ್ತಿಗೆ ಸಣ್ಣ ಕತೆಗಳ ಆಹ್ವಾನ

ನಿರತ ಸಾಹಿತ್ಯ ಸಂಪದ ಕಡೆಗೋಳಿ ತನ್ನ 22 ನೇ ವರುಷದ ಹುಟ್ಟುಹಬ್ಬದ ಪ್ರಯುಕ್ತ  ಹಮ್ಮಿಕೊಂಡಿರುವ ನಿರತ ಪ್ರಶಸ್ತಿ 2019ಗೆ ರಾಷ್ಟ್ರ ಮಟ್ಟದ ಸಣ್ಣ ಕಥೆಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.

ಜಾಹೀರಾತು

ಜನವರಿ 2005 ರಿಂದ ಡಿಸೆಂಬರ್ 2019 ರ ವರೆಗಿನ ಪ್ರಕಟಿತ ಕೃತಿಗಳನ್ನು ಕಳುಹಿಸಬಹುದು. ಈ ಹಿಂದೆ ಯಾವುದೇ ಪ್ರಶಸ್ತಿ ಪಡೆದ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ, ಒಬ್ಬರು ಎಷ್ಟು ಕೃತಿಗಳನ್ನಾದರೂ ಕಳುಹಿಸಬಹುದು, ಪ್ರತೀ ಕೃತಿಗಳ 3 ಪ್ರತಿಗಳನ್ನು ಕಡ್ಡಾಯವಾಗಿ ಕಳುಹಿಸತಕ್ಕದ್ದು, ಯಾವುದೇ ಕಾರಣಕ್ಕೂ ಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ,  ಕೃತಿಗಳನ್ನು ಕಳುಹಿಸುವವರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಬಗೆಗಿನ ಮಾಹಿತಿಯನ್ನು ಲಗ್ತೀಕರಿಸಬೇಕು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ, ತಲುಪಲು ಕಡೇಯ ದಿನಾಂಕ  ಡಿಸೆಂಬರ್ 18. ಕೃತಿಗಳು ತಲುಪಬೇಕಾದ ವಿಳಾಸ: ಅಬ್ದುಲ್ ಮಜೀದ್ ಎಸ್, ಸಂಚಾಲಕರು ನಿರತ ಸಾಹಿತ್ಯ ಸಂಪದ, ಉಪನ್ಯಾಸಕರು, ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು, ಮಾರ್ನಬೈಲು, ಸಜೀಪ ಮುನ್ನೂರು. ಬಂಟ್ವಾಳ ದ.ಕ 574231 ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ