ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಲಕ್ಷದೀಪೋತ್ಸವ ಸಂದರ್ಭ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿ ಭೇಟಿ ನೀಡಿದರು. ವೇ.ಮೂ.ಜನಾರ್ದನ ಭಟ್ ಉಪಸ್ಥಿತರಿದ್ದರು. ಈ ಸಂದರ್ಭ ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಪುರುಷೋತ್ತಮ, ಲೋಹಿತ್ ಮರ್ದೋಳಿ, ಪ್ರವೀಣ್, ರಾಜೇಶ್ ಮೊಗರ್ನಾಡು, ಜನಾರ್ಧನ ಭಟ್, ಸುನೀಲ್ ಭಟ್, ವಿಕ್ರಮ್ ಜತೆಗಿದ್ದರು.