ಕಳೆದ ವಾರ ಸರ್ಜರಿ, ಪತ್ನಿ ವಿಯೋಗದ ದುಃಖದಲ್ಲೂ ಮತ ಚಲಾಯಿಸಿದ 90ರ ದಾಮೋದರ್ ನಾಯಕ್

ಕಳೆದ ವಾರ ಇವರ ತಲೆಯ ಸರ್ಜರಿ, ನಿನ್ನೆ ಹೆಂಡತಿಯನ್ನು ಕಳೆದುಕೊಂಡ ದುಃಖ. ಆದರೂ ದಾಮೋದರ್ ನಾಯಕ್ ಕಲ್ಯಾಣ್ ಪುರ್ ಓಟು ಮಾಡುವುದನ್ನು ಮರೆಯಲಿಲ್ಲ.

ಜಾಹೀರಾತು

ಅವರಿಗೀಗ ೯೦ ವರ್ಷ. ಕಳೆದ ವಾರ ತಲೆಯಲ್ಲಿ ಆಪರೇಷನ್ ಮಾಡಿಸಿದ್ದಾರೆ. ಯಶಸ್ವಿ ಆಪರೇಷನ್ ನ ನಂತರ ಮನೆಗೆ ಬಂದ ಎರಡು ದಿನದಲ್ಲೇ ಅವರ ಜೊತೆಗೆ ಕುಟುಂಬದವರಿಗೆಲ್ಲ ಆಘಾತಕಾರಿ ಸುದ್ದಿ. ಅದೇನೆಂದರೆ ದಾಮೋದರ ನಾಯಕ್ ಪತ್ನಿ ಶಾಂತಿ ನಾಯಕ್ (79) ಸಾವನ್ನಪ್ಪಿದ್ದಾರೆ. ಆದರೆ ಆ ನೋವನ್ನೆಲ್ಲ ನುಂಗಿಕೊಂಡು, ಮತದಾನ ನಮ್ಮ ಹಕ್ಕು ಎಂದು ಚಲಾಯಿಸಲು ಮಂಗಳೂರಿನ ಮತಗಟ್ಟೆಗೆ ಬಂದು ಮತ ಚಲಾಯಿಸಿದವರು ನಾಯಕ್. ಗಾಂಧಿನಗರ ಬೂತ್ (ಮಣ್ಣಗುಡ್ಡೆ)ಯಲ್ಲಿ ಅವರು ಓಟು ಹಾಕಿ ಮನೆಯಲ್ಲೇ ಕುಳಿತುಕೊಂಡು ಟೀಕೆ ಮಾಡುತ್ತಾ ಓಟು ಹಾಕದವರು ತಲೆತಗ್ಗಿಸುವಂತೆ ಮಾಡಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ