ಬಂಟ್ವಾಳ

ಕೊರಗಜ್ಜಕಟ್ಟೆ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಬೋಳಂತೂರು ಗ್ರಾಮದ ಬೀರಕೋಡಿ ಮಲ್ಯ ಎಂಬಲ್ಲಿ ಕೊರಗಜ್ಜ ಕಟ್ಟೆ ಜೀರ್ಣೋದ್ಧಾರ ನಿಮಿತ್ತ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಜಾಹೀರಾತು

ಉದಯ ಗುರುಸ್ವಾಮಿ ಹೊಸಬಿತ್ತುಲು ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾರದಾಂಬಾ ಭಜನಾ ಮಂದಿರ ಅಧ್ಯಕ್ಷ ರಮೇಶ್ ಗುಂಡಿಮಜಲು, ಸೀತಾರಾಮ ಅಡ್ಯಂತಾಯ ಬೋಳಂತೂರು, ನೇಮಿರಾಜ ರೈ ಬೊಳಂತೂರ್, ರಾಘವ ಅಮಿನ್ ಮರಕಡಬೈಲು, ಸುದಾಕರ ರೈ ಬೊಳಂತೂರ್, ಕೊರಗಜ್ಜ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಮನೊಳಿತೋಟ, ಕಾರ್ಯದರ್ಶಿ ಧನಂಜಯ ಗುಂಡಿಮಜಲು, ಜಿ.ಎನ್.ನೋಣಯ್ಯ ಕೊಕ್ಕಪುಣಿ, ಸಂಜೀವ ಪೂಜಾರಿ ಬೋಳಂತೂರು, ಚಂದ್ರಶೇಖರ ರೈ ನಾರ್ಶ, ವಿಶ್ವನಾಥ ಭಟ್ ಮಲ್ಯ. ಪ್ರಮೊದ್ ಬೀರಕೋಡಿ, ಕರುಣಾಕರ ರೈ ಬೊಳಂತೂರು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ