ಬಂಟ್ವಾಳ

16ರಂದು ಸುಮನಸ ಬಳಗದಿಂದ ಯಕ್ಷಗಾನ

ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಅಕ್ಟೋಬರ್ ೧೬ನೇ ಮಂಗಳವಾರದಂದು ರಾತ್ರಿ ೭.೩೦ ಕ್ಕೆ ಸುಮನಸ ಯಕ್ಷಬಳಗ ಬಂಟ್ವಾಳ ಇವರಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಬಯಲಾಟ ನಡೆಯಲಿದೆ. ಯಕ್ಷನಿಧಿ ಯೋಗೀಶ್ ಅಳದಂಗಡಿಯವರ ಮಾರ್ಗದರ್ಶನದಲ್ಲಿ ಹಿಮ್ಮೇಳನದಲ್ಲಿ ಭಾಗವತರಾಗಿ ದೇವಿಪ್ರಸಾದ್ ಗುರುವಾಯನಕೆರೆ, ಚೆಂಡೆಯಲ್ಲಿ ರಾಜೇಶ್ ಮಡಂತ್ಯಾರು, ಮದ್ದಳೆಯಲ್ಲಿ ಚಂದ್ರಶೇಖರ ಆಚಾರ್ಯ, ಚಕ್ರತಾಳದಲ್ಲಿ ಗೌತಮ್ ಪಾಣೆಮಂಗಳೂರು ಮುಮ್ಮೇಳದಲ್ಲಿ ಭಾರತಿ ವಸಂತ ಕುಮಾರ್ ಅಣ್ಣಳಿಕೆ, ಕವಿತಾ ಯಾದವ್ ಅಗ್ರಬೈಲು, ದಿವ್ಯಲಕ್ಷ್ಮೀ ಎಸ್. ರೈ ಮಾವಂತೂರು, ಯಾದವ ಕುಲಾಲ್ ಅಗ್ರಬೈಲು, ಗೌತಮ್ ಪಾಣೆಮಂಗಳೂರು,  ರಂಜಿತಾ ಪವರ್ ಕೈಕಂಬ-ಬಿ.ಸಿ.ರೋಡು, ಸ್ವರೇಣ್ಯ ಜ್ಯೋತಿಗುಡ್ಡೆ, ಸಾತ್ವಿಕಾ ವಸಂತ ಕುಮಾರ್ ಅಣ್ಣಳಿಕೆ, ದರ್ಶನ್ ಮೊಡಂಕಾಪು, ಚಿರಾಗ್ ಮಯ್ಯರಬೈಲು, ಹೇಮಂತ್ ಭಂಡಾರಿಬೆಟ್ಟು, ದೀಕ್ಷಿತ್ ಗಾಂದೋಡಿ,  ಚೇತನ್ ಮೈರಾನ್ಪಾದೆ, ಸೃಜನ್ ಮೈರಾನ್ಪಾದೆ, ಜಿತೇಶ್ ಮಯ್ಯರಬೈಲು, ಜಿತೇಶ್ ಕೆ. ಕೈಕಂಬ, ತನಿಷ್ಕಾ ಜಯರಾಜ್ ಭಂಡಾರಿಬೆಟ್ಟು, ಸಾನ್ವಿ ಸುಕುಮಾರ್, ಮೈರಾನ್ಪಾದೆ, ವೈಷ್ಣವಿ ವೈ.ಕೆ. ಕಜಿಪಿತ್ಲು ಭಾಗವಹಿಸಲಿದ್ದಾರೆ ಎಂದು ಬಳಗದ ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ