ನಮ್ಮಲ್ಲಿ ಹೆಚ್ಚಿನ ಪಾಯಸ, ಹಲ್ವ, ಕ್ಷೀರ, ಇತ್ಯಾದಿಗಳಿಗೆ ಗೇರು ಬೀಜ ಹಾಕದಿದ್ದರೆ ಅವುಗಳ ಘನತೆ ಕಡಿಮೆ ಎಂದೇ ತಿಳಿಯಲಾಗುತ್ತದೆ. ಈ ಗೇರುಬೀಜ ಅಥವಾ ಗೋಡಂಬಿ ಬೀಜವು ನಮ್ಮ ದೇಹದ ವಿವಿಧ ಅಂಗಾಂಗಗಳಿಗೆ ಬಲದಾಯಕವೂ ಪುಷ್ಟಿದಾಯಕವೂ ಆಗಿದೆ.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…