ಬಂಟ್ವಾಳ

ಬಿ.ಸಿ.ROAD ಮತ್ತೊಮ್ಮೆ ಬದಲಾಯ್ತು!

ಈಗ ಹೀಗಿದೆ.

ನಿನ್ನೆ ಹೀಗಿತ್ತು.

ನಿರ್ಮಾಣ ಹಂತದಲ್ಲಿರುವ ಕೆಎಸ್‌ಆರ್ಟಿಸಿ ನೂತನ ಬಸ್ ನಿಲ್ದಾಣದ ಮುಂಭಾಗ ಶುಕ್ರವಾರ ರಾತ್ರಿ ರಾಷ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ರಸ್ತೆ ವಿಭಜನೆ ಮಾಡಿ, ಫ್ಲೈಓವರ್ ನಲ್ಲಿ ದ್ವಿಪಥ ಸಂಚಾರಕ್ಕೆ ಅವಕಾಶ ನೀಡಿದ ಕುರಿತು ಬಂಟ್ವಾಳನ್ಯೂಸ್ ಶುಕ್ರವಾರ ರಾತ್ರಿಯೇ ವರದಿ ಪ್ರಕಟಿಸಿದ್ದನ್ನು ನೀವು ಗಮನಿಸಿರಬಹುದು.

ಶನಿವಾರ ಮಧ್ಯಾಹ್ನವಾಗುವ ಸಂದರ್ಭ ಚಿತ್ರಣವೇ ಬೇರೆ. ಮತ್ತೆ ಹಿಂದಿನ ಸ್ಥಿತಿಗೆ ರಸ್ತೆ ಮರಳಿದೆ.

ಜಾಹೀರಾತು

ಶುಕ್ರವಾರ ರಾತ್ರಿಯೇ ಇದರಿಂದ ಟ್ರಾಫಿಕ್ ಜಾಮ್, ವಾಹನ ಸವಾರರಲ್ಲಿ ಗೊಂದಲ ಉಂಟಾಗಿತ್ತು. ಶನಿವಾರ ಬೆಳಗ್ಗೆ ಲಾರಿಗಳು ಸಾಲುಗಟ್ಟಿ ನಿಂತಿದ್ದವು. ಬಂಟ್ವಾಳನ್ಯೂಸ್ ಸಹಿತ ವಿವಿಧ ಮಾಧ್ಯಮಗಳು ಈ ಕುರಿತು ವರದಿ ಪ್ರಕಟಿಸಿ ಗಮನ ಸೆಳೆದಿದ್ದವು. ಇದೀಗ ಶನಿವಾರ ಅಪಾಯಕ್ಕೆ ಆಹ್ವಾನಿಸುವ  ರೀತಿಯಲ್ಲಿ   ಅಳವಡಿಸಲಾಗಿದ್ದ ರಸ್ತೆ ವಿಭಾಜಕ ಕೋನ್ ನನ್ನು ತೆರವುಗೊಳಿಸಿದೆ.  ಸೂಚನಾಫಲಕವನ್ನು ಅಲ್ಲಿಂದ ತೆರವು  ಗೊಳಿಸಿ ಮಡಚಿಡಲಾಗಿದೆ.

Yesterdays Report:

ದಿಢೀರನೆ ಬದಲಾದ ಬಿ.ಸಿ. ROAD

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ