ಮಾಹಿತಿ

ರೇಡಿಯೋ ಪಾಂಚಜನ್ಯದಲ್ಲಿ ಸ್ಟೋರಿ ವಿದ್ ಜೋಗಿ

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ 90.8 ಎಫ್ ಎಂ ಮೇ.6 ಶನಿವಾರ ಮುಂಜಾನೆ ರೇಡಿಯೋ ನಿಲಯದಲ್ಲಿ “ಸ್ಟೋರಿ ವಿದ್ ಜೋಗಿ” ಕಾರ್ಯಕ್ರಮ ಆಯೋಜಿಸಿದೆ.

ಜಾಹೀರಾತು

ಖ್ಯಾತ ಕಥೆಗಾರ,ಪತ್ರಕರ್ತ,ಅಂಕಣಕಾರ,ಸಿನಿಮಾ ಸಂಭಾಷಣೆಕಾರ ಜೋಗಿ ಅವರ ಅಧ್ಯಕ್ಷತೆಯಲ್ಲಿ ಐದು ಮಂದಿ ಕಥೆಗಾರ/ಕಥೆಗಾರ್ತಿಯರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಬರೆದ ಕಥೆಗಳನ್ನು ಓದಲು ಅವಕಾಶವಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರು ತಾವು ಬರೆದ ಕಥೆಗಳನ್ನು ರೇಡಿಯೋ ಪಾಂಚಜನ್ಯ ಕಚೇರಿಗೆ ಎ.30 ರೊಳಗೆ ಕಳುಹಿಸಬೇಕು.ಕನ್ನಡದಲ್ಲಿ ಕಥೆ ಬರೆದಿರಬೇಕು.ಕಥೆ ಹತ್ತರಿಂದ ಹನ್ನೆರಡು ಮಿನಿಟುಗಳ ಓದಿನ ಅವಧಿಯದ್ದಾಗಿರಬೇಕು.ಕಥೆ ಜೊತೆ ತಮ್ಮ ಸಂಪರ್ಕ ದೂರವಾಣಿಯನ್ನು ನಮೂದಿಸಿರಬೇಕು.

ಕಾರ್ಯಕ್ರಮವನ್ನು ಸಂಪೂರ್ಣವಾಗಿ ಧ್ವನಿಮುದ್ರಿಸಿಕೊಂಡು ಮೇ.7 ರಂದು ಪ್ರಸಾರ ಮಾಡಲಾಗುವುದು.

ಜಾಹೀರಾತು

ಹೆಚ್ಚಿನ ವಿವರಗಳಿಗೆ 08251- 298499 ರೇಡಿಯೋ ಪಾಂಚಜನ್ಯ,ವಿವೇಕಾನಂದ ಕ್ಯಾಂಪಸ್,ನೆಹರೂ ನಗರ,ಪುತ್ತೂರು ಇಲ್ಲಿಗೆ  ಸಂಪರ್ಕಿಸಬಹುದು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ