ಬಂಟ್ವಾಳ ನ್ಯೂಸ್ ಇಂದು ಯಕ್ಷಗಾನ ಎಲ್ಲೆಲ್ಲಿ ನಡೆಯುತ್ತದೆ ಎಂಬ ಮಾಹಿತಿ ನೀಡುತ್ತಿದೆ.

ಜಾಹೀರಾತು

ಶ್ರೀ ಧರ್ಮಸ್ಥಳ ಮೇಳ: ಹೊಸಬಾಳೆ ಸೊರಬದಲ್ಲಿ ಶ್ರೀ ದೇವಿ ಮಹಾತ್ಮೆ

ಶ್ರೀ ಕಟೀಲು ಮೇಳ:

  1. ಬಡಗನ್ನೂರು, ಪುತ್ತೂರು
  2. ಪಂಜ, ಹಳೆಯಂಗಡಿ ಸಮೀಪ
  3. ಓಡಿಲ್ನಾಳ
  4. ಸಾಲ್ಮರ, ಕಾರ್ಕಳ
  5. ಮಾಡಾವು, ಪುತ್ತೂರು
  6. ಕಾವೂರು ಶ್ರೀ ಮಹಾಲಿಂಗೇಶ್ವರ

ಶ್ರೀ ಸುಂಕದಕಟ್ಟೆ ಮೇಳ: ಶಾಂತಿನಗರ ಕಿನ್ನಿಗೋಳಿಯಲ್ಲಿ ಮೈಹಿಮಿದಪ್ಪೆ ಚಾಮುಂಡಿ

ಜಾಹೀರಾತು

ಶ್ರೀ ಮಂದಾರ್ತಿ ಮೇಳ:

  1. ನಡೂರು
  2. ಚಕ್ಕಡಬೈಲು
  3. ಹೊಸನಗರ
  4. ಯಡೂರು
  5. ಶಿರೂರು

ಶ್ರೀ ಎಡನೀರು ಮೇಳ: ಪಡುಬಿದ್ರಿಯಲ್ಲಿ ಕಂಜಾಕ್ಷಿ ಕಲ್ಯಾಣ

ಶ್ರೀ ಸಾಲಿಗ್ರಾಮ ಮೇಳ: ಉಡುಪಿ ಅಂಬಲಪಾಡಿ ದೇವಸ್ಥಾನದಲ್ಲಿ ನಳದಮಯಂತಿ, ಬೇಡರ ಕಣ್ಣಪ್ಪ

ಜಾಹೀರಾತು

ಶ್ರೀ ಬಪ್ಪನಾಡು ಮೇಳ: ಬೆಳ್ಳಿಪ್ಪಾಡಿಯಲ್ಲಿ ನಿಧಿ ನಿರ್ಮಲ

ಶ್ರೀ ಪೆರ್ಡೂರು ಮೇಳ: ಸಿದ್ಧಕಟ್ಟೆಯಲ್ಲಿ ಪುಷ್ಪ ಸಿಂಧೂರಿ

ಶ್ರೀ ಸಸಿಹಿತ್ಲು ಮೇಳ: ಪೆರಂಪಳ್ಳಿಯಲ್ಲಿ ನಾಗತಂಬಿಲ

ಜಾಹೀರಾತು

ಶ್ರೀ ಮಾರಣಕಟ್ಟೆ ಮೇಳ: ಎ – ಆಲೂರು, ಬಿ – ಕೂರ್ಸಿ

ಶ್ರೀ ಕಮಲಶಿಲೆ ಮೇಳ: ಎ – ಮತ್ತಿಮನೆ, ಬಿ – ನಿಟ್ಟೂರು

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ