ಛಾಯಾಂಕಣ

ಏಕಾಂತ…..Photo: ಶೇಣಿ ಮುರಳಿ

ಎಳವೆಯಿಂದಲೇ ಏಕಾಂತ ಬಹಳ ಇಷ್ಟ ನನಗೆ. ಈಗಲೂ ಒಮ್ಮೊಮ್ಮೆ ಅಂತರ್ಮುಖಿಯಾಗುತ್ತೇನೆ. ಕಾಸರಗೋಡಿನ ಹಿರಿಯ ಸಾಹಿತಿ ಎಂ.ವ್ಯಾಸರ ಸಾಕಷ್ಟು ಕತೆಗಳನ್ನು ಓದಿ, ಅವರ ಸಾಂಗತ್ಯದಲ್ಲೇ ಇದ್ದ ಕಾರಣವೋ ಏನೋ, ಏಕಾಂತದ ಭಯ ಕಾಡಲೇ ಇಲ್ಲ! ಈಗ ಬಣ್ಣದ ಪ್ರಪಂಚವನ್ನು ಕಪ್ಪು ಬಿಳುಪಾಗಿ ನೋಡಲಾರಂಭಿಸಿದ ಮೇಲೆ, ಏಕಾಂತದ ದೃಶ್ಯಗಳೇ ಹೆಚ್ಚಾಗಿ ಆಪ್ತವಾಗುತ್ತದೆ. ವರ್ಷದ ಹಿಂದೆ, ಛಾಯಾಗ್ರಹಣದಲ್ಲಿ ನನ್ನ ಗುರು ಮಹೇಶ್‌ಕೃಷ್ಣ ತೇಜಸ್ವಿ ಅವರ ಜತೆ ಸುರತ್ಕಲ್ ಕಡಲಕಿನಾರೆಗೆ ಹೋಗಿದ್ದಾಗ ಅಲ್ಲಿನ ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಯಿತು.

ಜಾಹೀರಾತು

–    ಶೇಣಿ ಮುರಳಿ, ಕಪ್ಪು ಬಿಳುಪು ಛಾಯಾಗ್ರಾಹಕ, ಮಂಗಳೂರು

 

ಇದೇ ರೀತಿ ನಿಮ್ಮ ಚಿತ್ರಗಳು ಪ್ರಕಟಗೊಳ್ಳಬೇಕೇ? ನೀವು ಮಾಡಬೇಕಾದದ್ದು ಇಷ್ಟೇ. ನೀವು ತೆಗೆದ ಚಿತ್ರ, ಅದರ ಸಂದರ್ಭದ ಪುಟ್ಟ ವಿವರಣೆಯೊಂದಗೆ ನಮಗೆ ಬರೆದು bantwalnews@gmail.com or harishmambady@gmail.com ವಿಳಾಸಕ್ಕೆ ಈ ಮೈಲ್ ಮಾಡಿ.  ಬಂಟ್ವಾಳನ್ಯೂಸ್ ನಲ್ಲಿ ನಿಮ್ಮ ಚಿತ್ರ ಪ್ರಕಟಗೊಳ್ಳುತ್ತವೆ. ಈ ವೇದಿಕೆಗೆ ಬಂಟ್ವಾಳ ತಾಲೂಕು ಮೂಲದ ಛಾಯಾಗ್ರಾಹಕರಿಗೆ ಮೊದಲ ಆದ್ಯತೆ….ಕ್ಲಿಕ್ ಮಾಡಿ, ನಮಗೆ ಕಳುಹಿಸಿ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ