ಪಾಣೆಮಂಗಳೂರು ಗುಡ್ಡೆಯಂಗಡಿ ನೂರೂದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ಆಸ್ವೀಪ್ ದಾರಮಿ ಖತೀಬರು ಈದ್ ಸಂದೇಶ ನೀಡಿದರು.
ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ಮಸೀದಿ ಅಧ್ಯಕ್ಷ ಅಬುಬಕ್ಕರ್ ಮೆಲ್ಕಾರ್, ಗೌರವಾಧ್ಯಕ್ಷ ಮಹಮ್ಮದ್ ನೀಮಾ, ಪ್ರಧಾನ ಕಾರ್ಯದರ್ಶಿ ಹನೀಪ್ ಬೋಗೋಡಿ, ಪ್ರಮುಖರಾದ ಉಮ್ಮರುಲ್ ಫಾರೂಕ್, ಅನ್ಸಾರ್ ಗೋವಾ, ರಫೀಕ್ ಕೊಚ್ಚಿ, ಮಹಮ್ಮದ್ ಇರ್ಶಾದ್ ಗುಡ್ಡೆಯಂಗಡಿ, ಆರೀಫ್ ಮೆಲ್ಕಾರ್, ಅಬ್ದುಲ್ ಮಜೀದ್ ಬೊಗೊಡಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
(more…)