ಸಾಧಕರು

ಸುಮುಖ ಎಸ್.ನೀರುಗಾರು ಅವರಿಗೆ ಡಾಕ್ಟರೇಟ್

ಸುರತ್ಕಲ್ ಎನ್.ಐ.ಟಿ.ಕೆಯಲ್ಲಿ ಪ್ರೊ.ಬಿ.ಆರ್. ಶಂಕರ್ ಅವರ ಮಾರ್ಗದರ್ಶನದಲ್ಲಿ ‌ಸುಮುಖ ಎಸ್.ನೀರುಗಾರು ಅವರು ಎ ಸ್ಟಡಿ ಆನ್ ಲ್ಯಾಂಬರ್ಟ್ ಸೀರೀಸ್ ಅಸೋಸಿಯೇಟೆಡ್ ವಿದ್ ಕಸ್ಪ್ ಫಾರ್ಮ್ಸ್ ಮತ್ತು ರ್ಯಾಂಕಿನ್ ಕೊಹೆನ್ ಬ್ರಾಕೆಟ್ಸ್ ಆನ್ ಹರ್ಮಿಶಿಯನ್ ಜಾಕೊಬಿ ಫಾರ್ಮ್ಸ್ ಎಂಬ ಪ್ರಬಂಧವನ್ನು ಮಂಡಿಸಿದ್ದು 2023 ಜನವರಿ ತಿಂಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ವೈ.ಎಸ್. ಸತ್ಯನಾರಾಯಣ ನೀರುಗಾರು ಮತ್ತು ನಾಗರತ್ನಾ ದಂಪತಿ ಪುತ್ರ. ಪ್ರಸ್ತುತ ಸುಮುಖ ಎಸ್. ಅವರು ಗುಜರಾತ್ ಗಾಂಧಿನಗರ ಐಐಟಿಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ‌ಸೇವೆ ಸಲ್ಲಿಸುತ್ತಿದ್ದಾರೆ.
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.