ಬಂಟ್ವಾಳ

ಬಂಟ್ವಾಳದಲ್ಲಿ ಎಬಿವಿಪಿ ಅಭ್ಯಾಸ ವರ್ಗ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಂಟ್ವಾಳ ನಗರ ಅಭ್ಯಾಸ ವರ್ಗವು ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.

ಜಾಹೀರಾತು

ಮಂಗಳೂರು ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ಮಂಗಳೂರು ವಿಭಾಗ ಎಸ್.ಡಫ್.ಡಿ. ಪ್ರಮುಖರಾದ ನಿಶಾನ್ ಆಳ್ವ, ತಾಲೂಕು ಸಂಚಾಲಕರಾದ ಶಿವಪ್ರಸಾದ್, ನಗರ ಕಾರ್ಯದರ್ಶಿ ಪ್ರತೀಕ್, ತಾಲೂಕು ವಿದ್ಯಾರ್ಥಿ ನಿ ಪ್ರಮುಖರಾದ ಸಮೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು

ಅಭ್ಯಾಸ ವರ್ಗದಲ್ಲಿ ಮೊದಲನೇ ಅವಧಿಯಾದ ಸೈದ್ದಾಂತಿಕ ಭೂಮಿಕೆಯನ್ನು ಹರ್ಷಿತ್ ಕೊಯಿಲ, ನಡೆಸಿಕೊಟ್ಟರು.

ಎರಡನೇ ಅವಧಿ ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವ ಅವಧಿಯನ್ನು ನಿಶಾನ್ ಆಳ್ವ ನಡೆಸಿಕೊಟ್ಟರು. ಮೂರನೇ ಅವಧಿಯನ್ನು ಅದಿತ್ಯ ಶೆಟ್ಟಿ ಮಂಗಳೂರು ನಡೆಸಿಕೊಟ್ಟರು.

ಜಾಹೀರಾತು

ಸಮಾರೋಪದಲ್ಲಿ ನೂತನ ನಗರದ ಕಾರ್ಯಕಾರಿಣಿ ಘೋಷಣೆಯನ್ನು ಮಂಗಳೂರು ಜಿಲ್ಲಾ ಸಹ ಸಂಚಾಲಕರಾದ ದಿನೇಶ್ ಕೊಯಿಲ, ನಡೆಸಿಕೊಟ್ಟರು. ವೇದಿಕೆಯಲ್ಲಿ ಬಂಟ್ವಾಳ ನಗರ ಕಾರ್ಯದರ್ಶಿ ಪ್ರತೀಕ್ , ನಗರ ವಿದ್ಯಾರ್ಥಿ ನಿ ಪ್ರಮುಖ್ ಇಂಚರ ಉಪಸ್ಥಿತರಿದ್ದರು.  ಹಾಗೂ ಪ್ರಮುಖರಾದ ಆದರ್ಶ್, ಕೀಶೋರ್, ಸುರಕ್ಷಾ , ಪ್ರಣಮ್ , ಬೃಂದಾ ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ