ಬಂಟ್ವಾಳ

ವಿಹಿಂಪ, ಬಜರಂಗದಳ ಶಾಖೆ ವತಿಯಿಂದ ಸ್ವಚ್ಛತಾ ಕಾರ್ಯ

ವಿಶ್ವ ಹಿಂದು ಪರಿಷತ್ ಬಜರಂಗದಳ ಭದ್ರಕಾಳಿ ಶಾಖೆ ಏರಮಲೆ ಘಟಕ ನರಿಕೊಂಬು ಇದರ ವತಿಯಿಂದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನ ಹಾಗೂ ನಮ್ಮ ಪ್ರಧಾನಿ ನರೇಂದ್ರ ಮೋದಿಜಿಯವರ 71ನೇ ಜನ್ಮದಿನಾಚರಣೆ ಪ್ರಯುಕ್ತ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಸ್ವಚ್ಛ ಭಾರತ ಅಭಿಯಾನವು ಮಹಿಳಾ ಹಾಲು ಉತ್ಪಾದಕರ ಸಂಘ ಅಂತರದಿಂದ ಕೋದಂಡರಾಮ ಭಜನಾಮಂದಿರ ಏರಮಲೆ ವರಗೆ ನಡೆಯಿತು ಈ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಸಂಚಾಲಕರಾದ ದಯಾನಂದ್ ನೆಲ್ಯಡ್ಕ ಬಜರಂಗದಳ ಸಂಚಾಲಕ ಲೋಹಿತ್ ಪೂಜಾರಿ ಬೋಳಂತೂರು ಸಂಘಟನಾ ಪ್ರಮುಖರಾದ ಜಗದೀಶ್ ಸನಿಲ್, ಭಾಜಪ ನರಿಕೊಂಬು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು ಮಾತನಾಡಿ ಇಂತಹ ಕಾರ್ಯಕ್ರಮವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಲ್ಲಿ ಮೋದಿಜಿಯವರ ಕಲ್ಪನೆಯನ್ನು ಸಾಕಾರಗೊಳಿಸಲು ಸಾಧ್ಯ ಎಂದು ಹೇಳಿದರು ಪಂಚಾಯತ್ ಸದಸ್ಯರುಗಳಾದ ಕಿಶೋರ್ ಶೆಟ್ಟಿ ಅಂತರ ರವಿ ಅಂಚನ್ ಅರುಣ್ ಬೋರುಗುಡ್ಡೆ ನಾರಾಯಣ ದರ್ಖಾಸು, ಚೇತನ್ ದಿಂಡಿಕೆರೆ ಉಷಾಲಾಕ್ಷಿ ರಮಾನಂದ್, ಮಮತಾ ಸುಧೀರ್, ಪ್ರಮುಖರಾದ ವಾಮನ್ ಕುಲಾಲ್, ಪುರುಷೋತ್ತಮ್ ಬಂಗೇರ ನಾಟಿ, ಅಶೋಕ್ ಮರ್ದೊಳಿ, ಪ್ರಭಾಕರ್ ನೆಲ್ಯಡ್ಕ ಕಿಷನ್ ಅಂತರ ಪ್ರವೀಣ್ ಅಂತರ ಶಶಾಂಕ್ ಶೆಟ್ಟಿ ಮನೋಜ್ ಅಂತರ ಕಾರ್ತಿಕ್ ನೆಲ್ಯಡ್ಕ ದೀಕ್ಷಣ್ ಏರಮಲೆ ಮೊದಲಾದ ಸಂಘಟನಾ ಕಾರ್ಯಕರ್ತರು ಉಪಸ್ಥಿತರಿದ್ದರು

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.