ಬಂಟ್ವಾಳ

ಹದಗೆಟ್ಟ ರಸ್ತೆಯನ್ನು ಸ್ಥಳೀಯರೇ ರಿಪೇರಿ ಮಾಡಿದರು

ಜಾಹೀರಾತು

ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ಕಾರ್ಮೆಲ್ ಕಾಲೇಜ್ ಬಳಿ ಜನಸಾಮಾನ್ಯರ ಸಂಚಾರಕ್ಕೆ ಅಯೋಗ್ಯವಾಗಿದ್ದ ಮಣ್ಣು ರಸ್ತೆಗೆ ಸ್ಥಳೀಯರೇ ಹಣ ವ್ಯಯಮಾಡಿ ಕೆಂಪುಕಲ್ಲು ಹಾಸಿ ದುರಸ್ತಿಗೊಳಿಸಿದ್ದಾರೆ.

ಜಾಹೀರಾತು

ಸುಮಾರು 100 ಮೀ.ಉದ್ದದ ಈ ಮಣ್ಣುರಸ್ತೆಯನ್ನು  50 ಸಾವಿರ.ರೂಪಾಯಿ ವೆಚ್ಚದಲ್ಲಿ ಕೆಂಪುಕಲ್ಲುಹಾಸಿ ಸಂಚಾರಕ್ಕೆ ಯೋಗ್ಯವನ್ನಾಗಿಸಲಾಗಿದೆ.ಲಾಕ್ ಡೌನ್ ಅವಧಿಯನ್ನು ಈ ರಸ್ತೆ ದುರಸ್ಥಿಗೆ ಸದುಪಯೋಗಪಡಿಸಿಕೊಂಡಿದ್ದು, ಸ್ಥಳೀಯ ಮೆಡಿಕಲ್ ಮಾಲೀಕ ಕಿರಣ್ ನೇತೃತ್ವದಲ್ಲಿ ನಡೆದ ಈ ರಸ್ತೆ ದುರಸ್ತಿಗೆ ಜನಾರ್ದನ ಹೊಳ್ಳ,ಇಂಜಿನಿಯರ್ ಕಿರಣ್ ಗೌಡ, ವಕೀಲ ಯಶವಂತ್ ಮೊದಲಾದವರು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ