ವಾಮದಪದವು

ಆತ್ಮನಿರ್ಭರ ಭಾರತ: ಸಿದ್ಧಕಟ್ಟೆಯಲ್ಲಿ ಕಾರ್ಯಕ್ರಮ ವೀಕ್ಷಣೆ, ಪ್ರತಿಜ್ಞಾ ಬೋಧನೆ

ಜಾಹೀರಾತು

ಬಂಟ್ವಾಳ ಮಂಡಳ ಬಿಜೆಪಿ. ವ್ಯಾಪ್ತಿಯ ಸಂಗಬೆಟ್ಟು  ಮಹಾಶಕ್ತಿ ಕೇಂದ್ರದಲ್ಲಿ ಅತ್ಮನಿರ್ಭರ ಭಾರತದ ಪ್ರತಿಜ್ಞಾ ವಿಧಿ ಭೋದನೆ ಮಾಡಲಾಯಿತು. ಬಿಜೆಪಿ ವತಿಯಿಂದ ನಡೆದ ಜನಸಂವಾದ ಸಭೆಯಲ್ಲಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು ಈ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಬಿಜೆಪಿ ಸಂಗಬೆಟ್ಟು ಮಹಾಶಕ್ತಿಕೇಂದ್ರ ವತಿಯಿಂದ ಸಂಗಬೆಟ್ಟು  ಗ್ರಾಮದ ಸಿದ್ದಕಟ್ಟೆ ಅಶ್ವಿನಿ  ವಾಣಿಜ್ಯ ಸಂಕಿರ್ಣದ ಅಕ್ಸಯ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿತ್ತು ಸಮಾರಂಭದಲ್ಲಿ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ಮಂಡಲ ಬಿ‌ಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ.ಅರಳ, ಬಂಟ್ವಾಳ ಕ್ಸೇತ್ರ ಬಿಜೆಪಿ .ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ದಂಬೆದಾರ್, ಸಂಗಬೆಟ್ಟು  ಮಹಾಶಕ್ತಿ ಕೇಂದ್ರ ದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು,  ಗ್ರಾಮ ಪಂಚಾಯತ್ ಸದಸ್ಯ ರಾದ ಹರೀಶ್ ಆಚಾರ್ಯ ರಾಯಿ.ಎಸ್.ಪಿ.ಶ್ರೀದರ್ ಸಂಗಬೆಟ್ಟು,. ಪ್ರಮುಖರಾದ ವಿಜಯ ರೈ ಅಲದಪದವು, ಸಂತೋಷ್ ರಾಯಿಬೆಟ್ಟು.  ಉಮೇಶ್ ಗೌಡ ಸಂಗಬೆಟ್ಟು, ಚಂದ್ರಶೇಖರ ಪೂವಳ  ಕರ್ಪೆ, ನವೀನ  ಪೂಜಾರಿ ಕರ್ಪೆ, ರಂಜಿತ್  ಕರ್ಪೆ , ದಿಕ್ಸೀತ್ ಕುಕ್ಕಿಪಾಡಿ, ಶೇಖರ್ ಶೆಟ್ಟಿ, ಎಲಿಯನಡುಗೋಡು,  ಶಿವಪ್ರಸಾದ್ ರಾಯಿ, ಜಗದೀಶ್ ವಾಮದಪದವು, ಜನಾರ್ದನ ಪೂಜಾರಿ ಕರ್ಪೆ  ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.