ಬಂಟ್ವಾಳ: ಪೆರಾಜೆ ಗ್ರಾಮದ ಭಾರತೀಯ ಜನತಾ ಪಕ್ಣದ 168 ಬೂತ್ ಸಮಿತಿಯ ನೇತ್ರತ್ವದಲ್ಲಿ ಪೆರಾಜೆ ಗ್ರಾಮದ ಬಡವರಿಗೆ ದ್ವೀತಿಯ ಹಂತದ ಕಿಟ್ ವಿತರಣೆ ಕಾರ್ಯಕ್ರಮ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಶ್ವತ್ತಾಡಿ ಅಂಗನವಾಡಿ ಬಳಿಯಲ್ಲಿ ಚಾಲನೆ ನೀಡಿದರು.
ಪೆರಾಜೆ ಗ್ರಾಮದ 168 ಬೂತ್ ಸಮಿತಿಯು ಪೆರಾಜೆ ಗ್ರಾಮದ ಸುಮಾರು 210 ಮನೆಗಳಿಗೆ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು
ಈ ಸಂದರ್ಭದಲ್ಲಿ ತಾಲೂಕು ಭಾಜಪ ಪಧಾನ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ, ನೇರಳಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪುಷ್ಪ ರಾಜ ಚೌಟ, ಬೂತ್ ಸಮಿತಿ ಅಧ್ಯಕ್ಷರಾದ ರಾಜಾರಾಮ್ ಕಾಡೂರು, ಹಾಗೂ ಪಂ.ಸದಸ್ಯರಾದ ಉಮೇಶ್ ಎಸ್.ಪಿ. ಶ್ರೀಮತಿ ಗುಲಾಬಿ, ಪ್ರಮುಖರಾದ ಕೆ.ಟಿ.ನಾಯ್ಕ,ನಿತಿನ್ ಅರ್ಬಿ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)