ಲಾಕ್ ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಬಂಟ್ವಾಳ ತಾಲೂಕಿನ ಶೃಂಗಗಿರಿ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಸದಸ್ಯರು ಶ್ರಮದಾನದ ಮೂಲಕ ಬೋಳಂತೂರು ಗ್ರಾಮದ ಗುಂಡಿಮಜಲಿನ ತುಂಗಾ ಎಂಬವರ ಮನೆಯನ್ನು ದುರಸ್ತಿಗೊಳಿಸಿದರು. ನೋಣಯ್ಯ ಜಿ.ಎನ್. ಮತ್ತು ಚೆನ್ನಪ್ಪ ಪೂಜಾರಿ ಗುಂಡಿಮಜಲು ಮುಂದಾಳತ್ವ ವಹಿಸಿದ್ದರು. ನವೀನ್ ಕುಮಾರ್ ಕೊಕ್ಕಪುಣಿ, ರಮೇಶ್ ಗುಂಡಿಮಜಲು ಹಾಗೂ ಹಲವರು ಈ ಸಂದರ್ಭ ಸಹಕರಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)