ಎಸ್.ವಿ.ಟಿ. ಫ್ರೆಂಡ್ಸ್ ಪಾಣೆಮಂಗಳೂರು ನವರು ಇಡೀ ಪಾಣೆಮಂಗಳೂರು ಪೇಟೆಯ ಅಂಗಡಿ ಮುಂಗಟ್ಟುಗಳೆದುರು ಸಾಮಾಜಿಕ ಅಂತರ ಕಾಪಾಡುವಂತೆ ಗ್ರಾಹಕರು ನಿಲ್ಲಲು ಮಾರ್ಕ್ ಮಾಡಿದರು. ಮಂಗಳವಾರ ಲಾಕ್ ಡೌನ್ ತೆರೆದಿದ್ದರಿಂದ ಸೋಮವಾರ ರಾತ್ರಿ ಸದಸ್ಯರು ಒಟ್ಟುಗೂಡಿ ಮಾರ್ಕ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದು ಗಮನ ಸೆಳೆಯಿತು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…