ವಾಮದಪದವು

ಮೆಸ್ಕಾಂನಿಂದ ಚೆನ್ನೈತೋಡಿ ಶಾಲೆಯಲ್ಲಿ ಸುರಕ್ಷತಾ ಮಾಸಾಚರಣೆ

www.bantwalnews.com Editor: Harish Mambady

ಧವಳಾ ಸ್ಟುಡಿಯೋ ವಾಮದಪದವು

ಜಾಹೀರಾತು

ಮೆಸ್ಕಾಂ ವಾಮದಪದವು ಶಾಖೆ ವತಿಯಿಂದ ಚೆನ್ನೈತೋಡಿ  ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುರಕ್ಷತಾ ಮಾಸಾಚರಣೆ ನಡೆಯಿತು.

ಶಾಖಾಧಿಕಾರಿ ಸಂದೇಶ ಶೆಟ್ಟಿ ಕಿರಿಯ ಪವರ್ ಮ್ಯಾನ್ ಇಬ್ರಾಹಿಂ ನಾಯ್ಕೋಡಿ ಮಾಹಿತಿ ನೀಡಿದರು. ವಾಮದಪದವು ಶಾಖೆಯ ಮೆಲ್ವೀಚಾರಕರಾದ ಸಂತೋಷ ಕುಮಾರ್, ಮೆಕ್ಯಾನಿಕ್ ಸುಧಾಕರ್, ಪವರ್ ಮ್ಯಾನ್ ವಸಂತಕುಮಾರ ಅತಿಥಿಗಳಾಗಿ ಭಾಗವಹಿಸಿದ್ದರು ವಾಮದಪದವು ಶಾಖೆಯ ಪವರ್ ಮ್ಯಾನ್ ಗಳಾದ ಅನಿಲ, ಮಲ್ಲಿಕಾರ್ಜುನ, ಪಂಡಿತ್, ಕಾಶೀನಾಥ, ಮಹೇಶ್, ಸುನೀಲ ಉಪಸ್ಥಿತರಿದ್ದರು. ಕಿರಿಯ ಪವರ್ ಮ್ಯಾನ್ ಸುಭಾಷ್ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಹಾಯದೊಂದಿಗೆ ಜಾಥಾ ಮಾಡುವ ಮೂಲಕ ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷಿತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಚಿತ್ರ: ಧವಳಾ ಸ್ಟುಡಿಯೋ ವಾಮದಪದವು

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.