ಬಸ್ ಒಂದು ಕೆಟ್ಟು ನಿಂತ ಪರಿಣಾಮ ಬಿ.ಸಿ.ರೋಡ್ ನಿಂದ ಹಳೇ ಟೋಲ್ ಗೇಟ್ ಗಿಂತಲೂ ಮುಂದಿನವರೆಗೆ ಸುದೀರ್ಘ ಟ್ರಾಫಿಕ್ ಜಾಮ್ ಶನಿವಾರ ರಾತ್ರಿ ಉಂಟಾಯಿತು.
ಇದರಿಂದ ದೂರದೂರಿಗೆ ತೆರಳುವವರು ಸಂಕಷ್ಟ ಅನುಭವಿಸಬೇಕಾಯಿತಾದರೆ, ರಾತ್ರಿ ಸುರಿದ ಗುಡುಗು, ಸಿಡಿಲು ಸಹಿತ ಮಳೆಗೆ ದ್ವಿಚಕ್ರ ವಾಹನ ಸವಾರರ ಸಹಿತ ವಾಹನದಲ್ಲಿರುವವರು ತೊಂದರೆಗೆ ಒಳಗಾದರು. ಬಂಟ್ವಾಳ ಟ್ರಾಫಿಕ್ ಪೊಲೀಸರು ವಾಹನ ನಿಯಂತ್ರಣಕ್ಕೆ ಹರಸಾಹಸಪಟ್ಟರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…