ಬಂಟ್ವಾಳ

ಬಿ.ಸಿ.ರೋಡಿನ ಧೂಳು ತೊಳೆದ ಮಳೆ

ಚಿತ್ರಗಳು: ಸತ್ತಾರ್ ನಂದರಬೆಟ್ಟು

ಜಾಹೀರಾತು

ರಸ್ತೆಯಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗುವವರನ್ನು ಬೇಡಬೇಡವೆಂದರೂ ವಿನಾ ಕಾರಣ ಧೂಳು ಮೆತ್ತಿಕೊಂಡು ತೊಂದರೆ ಉಂಟುಮಾಡುತ್ತದೆ. ಇದರಿಂದ ಶುಭ ಕಾರ್ಯಗಳಿಗಷ್ಟೇ ಅಲ್ಲ, ಕಚೇರಿ ಕೆಲಸಗಳಿಗೆ ಹೊರಟವರೂ ತೊಂದರೆ ಅನುಭವಿಸಬೇಕು. ಕೆಲವು ದಿನಗಳಿಂದ ಬಿ.ಸಿ.ರೋಡ್ ಪರಿಸರದಲ್ಲಿ ಧೂಳು ತುಂಬಿಕೊಂಡಿದ್ದರೆ, ಕಳೆದ ಎರಡು ದಿನಗಳಿಂದ ಮಳೆ ದಿನಕ್ಕೊಂದು ಬಾರಿ ಸುರಿಯುತ್ತಿದೆ. ಹೀಗಾಗಿ ಕೆಲ ಹೊತ್ತಿಗಾದರೂ ಧೂಳು ತೊಳೆದು ಹೋಗುತ್ತದೆ.

ಸೋಮವಾರವೂ ಹಾಗೇ ಆಯಿತು.

ಜಾಹೀರಾತು

ಸಂಜೆ ಬಿ.ಸಿ.ರೋಡಿನಲ್ಲಿ ಸಾಧಾರಣ ಮಳೆ ಗುಡುಗು ಮಿಂಚಿನೊಂದಿಗೆ ಸುರಿಯಿತು. ಈ ಸಂದರ್ಭ ಧೂಳಿನಿಂದ ಕಂಗೆಟ್ಟಿದ್ದ ಪರಿಸರದ ಜನರಿಗೆ ಕೊಂಚ ಸಮಾಧಾನ ತಂದರೆ, ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿ ಪಾದಚಾರಿಗಳು ಪರದಾಡುವಂತಾಯಿತು.

ಬಂಟ್ವಾಳನ್ಯೂಸ್ ಗೆ ಚಿತ್ರಗಳನ್ನು ಸ್ಥಳದಲ್ಲೇ ಕ್ಲಿಕ್ಕಿಸಿ ಕಳುಹಿಸಿದವರು ಸತ್ತಾರ್ ನಂದರಬೆಟ್ಟು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ