ಮಳೆ, ಚಳಿಯೆನ್ನದೆ ರಸ್ತೆ ಬದಿಯಲ್ಲಿ ನಿಂತು ಸಂಚಾರ ನಿಯಂತ್ರಿಸುವ ಪೊಲೀಸರು ಸುಗಮ ರಸ್ತೆ ಸಂಚಾರಕ್ಕಾಗಿ ಹಾರೆ, ಪಿಕ್ಕಾಸನ್ನೂ ಹಿಡಿಯಬೇಕಾಯಿತು.
ಮೇಲ್ಕಾರ್ ನಲ್ಲಿ ಚರಂಡಿಯೊಂದು ಬ್ಲಾಕ್ ಆಗಿ ಮಳೆ ನೀರು ರಸ್ತೆಯಲ್ಲೆಲ್ಲ ಹರಿಯುತ್ತಿದ್ದುದನ್ನು ಗಮನಿಸಿದ ಪೊಲೀಸರು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಉಪನಿರೀಕ್ಷಕ ಯಲ್ಲಪ್ಪ ಮಾರ್ಗದರ್ಶನದಲ್ಲಿ ರಾಜು, ಶರಣ್ ಗೌಡ ಬಿರಾದಾರ್, ಕುಶಾಲಪ್ಪ, ಮನೋಹರ್, ಮೋನಪ್ಪ ಗೌಡ ಮತ್ತಿತರರು ಮಳೆಯನ್ನೂ ಲೆಕ್ಕಿಸದೆ ಹಾರೆ ಹಿಡಿದು ಚರಂಡಿಯನ್ನು ಬಿಡಿಸಿಕೊಟ್ಟರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)