ಕುರಿಯಾಳ ಗ್ರಾಮದ ಆನೆಕೆರೆ ಎಂಬಲ್ಲಿ ಫ್ರಾಂಕಿ ಡಿಸೋಜ ಎಂಬವರ ಮನೆಯ ಗೇಟಿನ ಮುಂದೆ ಮೇಯುತ್ತಿದ್ದ ದನದ ಮೇಲೆ ಹುಲಿಯೊಂದು ಎರಗಿದ್ದು, ದನ ಗಾಯಗೊಂಡಿದೆ ಎಂದು ಫ್ರಾಂಕಿ ಡಿಸೋಜ ದೂರಿದ್ದಾರೆ. ಇದು ಹುಲಿಯೋ ಅಥವಾ ಚಿರತೆಯೋ ಎಂಬ ಕುರಿತು ತನಿಖೆ ನಡೆಯುತ್ತಿದ್ದು, ಸ್ಥಳೀಯರು ಘಟನೆಯಿಂದ ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿನೀಡಿದ್ದು, ಮಹಜರು ನಡೆಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)