ವಿಧಾತ್ರಿ ಸೋಮಯಾಜಿ topper
ಶಮಾ ಎಂ.
ಕ್ಷಮಾ ಆಚಾರ್ಯ
ಶಿವಾನಿ ಎಂ.ಬಿ.
ಚೈತ್ರಾ ಆರ್. ರಾವ್
ಶಿವಾನಿ ಎಸ್.
ವಿದಿಶ್ ವಿ ಭಟ್
ಶಿವಾನಿ ಭಟ್ ಎಂ
ಸಿಂಧು ಶೆಟ್ಟಿ
ಆಶ್ಲಿನ್ ಎಲ್ವಿರಾ
ಶರಣ್ ಬಿ. ಆರ್
ಈ ಬಾರಿ ಎಸ್.ಎಸ್.ಎಲ್. ಸಿ. ಪರೀಕ್ಷೆಗೆ ಪರೀಕ್ಷೆಗೆ ಹಾಜರಾದ ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ 100 ಮಂದಿಯಲ್ಲಿ 99 ಮಂದಿ ತೇರ್ಗಡೆಯಾಗಿದ್ದು, ಶೇ. 99 ಫಲಿತಾಂಶ ಶಾಲೆಗೆ ದೊರಕಿದೆ. ಇವರಲ್ಲಿ ವಿಶಿಷ್ಠ ಶ್ರೇಣಿ 35, ಅತ್ಯುತ್ತಮ ಶ್ರೇಣಿ 15, ಪ್ರಥಮ ಶ್ರೇಣಿ 19ಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಮುಖ್ಯೋಪಾಧ್ಯಾಯ ಸೋಮನಾಥ ಭಟ್ ಮತ್ತು ಶಾಲಾ ಸಂಚಾಲಕ ಭಾಮಿ ವಿಠಲದಾಸ ಶೆಣೈ ತಿಳಿಸಿದ್ದಾರೆ. ಒಟ್ಟು 11 ಮಂದಿ 600 ಮತ್ತು ಅದಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ. ಆಶ್ಲಿನ್ ಎಲ್ವಿರಾ (600), ಶರಣ್ ಬಿ. ಆರ್ (601), ಸಿಂಧು ಶೆಟ್ಟಿ (602), ಶಿವಾನಿ ಭಟ್ ಎಂ (602), ವಿದಿಶ್ ವಿ ಭಟ್ (602), ಶಿವಾನಿ ಎಸ್. (605), ಚೈತ್ರಾ ಆರ್. ರಾವ್ (608), ಶಿವಾನಿ ಎಂ.ಬಿ. (610), ಕ್ಷಮಾ ಆಚಾರ್ಯ (610), ಶಮಾ ಎಂ. (610), ವಿಧಾತ್ರಿ ಸೋಮಯಾಜಿ (616).
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…