ಬಂಟ್ವಾಳ ವಿಶ್ವಜ್ಯೋತಿ ಮಹಿಳಾಮಂಡಳಿ(ರಿ.) ಜೋಡುಮಾರ್ಗ ಬಂಟ್ವಾಳ ವತಿಯಿಂದ ರೂಪಾಸದಾಶಿವ ಆಚಾರ್ಯರ ಪುತ್ರ ನಾಗಾರ್ಜುನ ಇವರಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ 15 ಸಾವಿರ ರೂ ನ ನೆರವನ್ನು ಚೆಕ್ ಮೂಲಕ ವಿತರಿಸಲಾಯಿತು.
ಈ ಸಂದರ್ಭ ಮಹಿಳಾ ಮಂಡಳಿಯ ಅಧ್ಯಕ್ಷೆ ಪುಷ್ಪ ಡಿ.ಆಚಾರ್ಯ, ಕಾರ್ಯದರ್ಶಿ ಪ್ರತಿಮ ಉಪೇಂದ್ರ ಆಚಾರ್ಯ, ಪದಾಧಿಕಾರಿಗಳಾದ ಇಂದುಮತಿ ಸುರೇಶ್ ಆಚಾರ್ಯ, ಸೌಮ್ಯ ದಾಮೋದರ ಆಚಾರ್ಯ, ಸರೋಜಾ ವಿಶ್ವನಾಥ ಆಚಾರ್ಯ, ಗೀತಾಚಂದ್ರಶೇಖರ ಆಚಾರ್ಯ, ಉಮಾಪದ್ಮನಾಭ ಆಚಾರ್ಯ, ಲಕ್ಷ್ಮೀ ವಿ.ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…