ಶ್ರೀಒಡಿಯೂರು ರಥೋತ್ಸವ–ತುಳುನಾಡ್ದ ಜಾತ್ರೆಗೆ ಜನವರಿ 23ರಂದು ಹಸಿರುವಾಣಿ–ಹೊರೆಕಾಣಿಕೆ ಸಮರ್ಪಣೆಯು ಬೆಳಿಗ್ಗೆ ಘಂಟೆ 10 ಕ್ಕೆ ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದಿಂದ ಹೊರಟು ಬಿ.ಸಿ.ರೋಡ್ ಮಾರ್ಗವಾಗಿ ಮಧ್ಯಾಹ್ನ 1 ಘಂಟೆಗೆ ವಿಟ್ಲದಿಂದ ವಾಹನಾ ಜಾಥಾದ ಮೂಲಕ ಹೊರಟು 2 ಘಂಟೆಗೆ ಕನ್ಯಾನದಿಂದ ಭವ್ಯ ಮೆರವಣಿಗೆಯಲ್ಲಿ ಒಡಿಯೂರು ಶ್ರೀ ಸಂಸ್ಥಾನಕ್ಕೆ ಸಮರ್ಪಣೆ ನಡೆಯಲಿದೆ.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…