ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಡಿ.10ರಂದು ನಡೆಯುವ ತುಳು ಸಾಹಿತ್ಯ ಸಮ್ಮೇಳನಕ್ಕೆ ಸಾರ್ವಜನಿಕರಿಗಾಗಿ ಸಾಹಿತ್ಯ ಸ್ಪರ್ಧೆಗಳು ನಡೆಯುವುದು.
ಉರಲ್, ಓಬೇಲೆ, ಸಂಧಿ, ಪಾಡ್ದನ, ಬೀರ, ಹಳೆ ಜಾನಪದ ಪದೊ, ತುಳುಗಾದೆ(ಕನ್ನಡದಲ್ಲಿ), ಎದುರುಕತೆ(ಕನ್ನಡದಲ್ಲಿ), ಅಜ್ಜಿಕತೆ(ಕನ್ನಡದಲ್ಲಿ), ತುಳು ಲಿಪಿಯಲ್ಲಿ ತುಳುವ ಧೀರರ ಹೆಸರು ಬರೆಯುವ ಸ್ಪರ್ಧೆ ನಡೆಯಲಿದೆ. ಆಸಕ್ತರು ಕೂಡಲೇ ಹೆಸರು ನೊಂದಾಯಿಸಿಕೊಳ್ಳುವತೆ ಸಮಿತಿ ಸಂಚಾಲಕ ಬಿ.ತಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)