ಬಂಟ್ವಾಳ

ಅಪೂರ್ವ ಜ್ಯುವೆಲರ್ಸ್ ಸ್ಥಳಾಂತರಿತ ಮಳಿಗೆ ಕಾರ್ಯಾರಂಭ

 

ಜಾಹೀರಾತು

ಯುವ ಉದ್ಯಮಿ ಸುನಿಲ್ ಅವರು 2006ರಲ್ಲಿ ಆರಂಭಿಸಿರುವ ಅಪೂರ್ವ ಜ್ಯುವೆಲರ್ಸ್ ವಿಶಾಲವಾದ ಮಳಿಗೆಯಲ್ಲಿ ಕಾರ್ಯಾರಂಭ ಮಾಡಿದೆ. ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ವಿಶಾಲ ಮಳಿಗೆ ಆರಂಭಿಸುವ ನಿರ್ಧಾರ ಕೈಗೊಂಡು ಈಗ ಕಾರ್ಯನಿರ್ವಹಿಸುತ್ತಿರುವ ಕಟ್ಟಡದಿಂದ ಸ್ಥಳಾಂತರಗೊಂಡು ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಕೃಷ್ಣಾ ಹೆರಿಟೇಜ್ ಕಟ್ಟಡದ ಮಳಿಗೆಯಲ್ಲಿ ಶನಿವಾರ ಸೆ.30ರಿಂದ ತನ್ನ ಕಾರ್ಯಚಟುವಟಿಕೆ ಆರಂಭಿಸಿತು.

ಈ ಸಂದರ್ಭ ಬಂಟ್ವಾಳ ಸಹಿತ ಆಸುಪಾಸಿನ ಗಣ್ಯ ವ್ಯಕ್ತಿಗಳಾದ ಗೇರು ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ನೋಟರಿ ಅಶ್ವನಿ ಕುಮಾರ್ ರೈ ಸಹಿತ ಪ್ರಮುಖರು, ಗ್ರಾಹಕರು, ಸಾರ್ವಜನಿಕರು ಆಗಮಿಸಿ, ಉದ್ಯಮಿ ಸುನಿಲ್ ಹಾಗೂ ಕುಟುಂಬಿಕರಿಗೆ ಶುಭ ಹಾರೈಸಿದರು.

ಅಪೂರ್ವದ ವೈಶಿಷ್ಟ್ಯ : ಬಿಐಎಸ್ ಹಾಲ್‌ಮಾರ್ಕ್‌ನ ಆಭರಣಗಳು, ಗ್ರಾಹಕರ ಇಚ್ಛೆಯ ವಿನ್ಯಾಸದ ಆಭರಣಗಳ ಖಾತರಿ, ಮಿತವಾದ ತಯಾರಿಕ ವೆಚ್ಚ, ಉತ್ತಮ ಮರುಖರೀದಿಯ ಮೌಲ್ಯ, ಪ್ರಾಮಾಣೀಕ, ಪಾರದರ್ಶಕ ವ್ಯವಹಾರ, ಹರಳಿನ ವಿವರಗಳನ್ನೊಳಗೊಂಡ ಖಾತರಿ ಪತ್ರದೊಂದಿಗೆ ಲಭಿಸುವ ನೈಜ ಅದೃಷ್ಟ ಹರಳುಗಳು, ಎಲ್ಲಾ  ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸ್ವೀಕರಿಸುವಿಕೆ, ಚಿನ್ನ ಖರೀದಿಯ ಅನುಕೂಲಕ್ಕಾಗಿ ಸುಲಭ ಮಾಸಿಕ ಕಂತಿನ ಅದೃಷ್ಟಯೋಜನೆಗಲು, ಎಲ್ಲಾ ತರಹದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಮತ್ತು ದೈವ-ದೇವರ ಆಭರಣಗಳ ತಯಾರಿಕೆ,  ಬೇಡಿಕೆಗೆ ಕೂಡಲೇ ಸ್ಪಂದನೆ ಇವೆಲ್ಲಾ ಅಪೂರ್ವದ ವಿಶಿಷ್ಟತೆಗಳಾಗಿವೆ. ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ಒದಗಿಸುವ ಆಶಯ ಹೊಂದಿರುವ ಸುನಿಲ್ ಅವರು ಜನರ ಉತ್ತಮ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ

VIDEO:

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts